ಉಡುಪಿ ಕೃಷ್ಣಮಠದ ರಥಬೀದಿಯಲ್ಲೆಲ್ಲಾ ಬಾಕ್ಸ್​​ಗಳು... ಕಾರಣ ಏನ್​​ ಗೊತ್ತಾ? - ಉಡುಪಿ ಕೃಷ್ಣಮಠ ದೀಪಾವಳಿ ಸುದ್ದಿ

🎬 Watch Now: Feature Video

thumbnail

By

Published : Oct 23, 2019, 12:39 PM IST

ದೀಪಾವಳಿ ಸಮೀಪಿಸುತ್ತಿದೆ. ಹಬ್ಬದ ನೆಪದಲ್ಲಿ ಒಂದಿಷ್ಟು ವ್ಯಾಪಾರ ಮಾಡೋಣ ಅಂತ ವ್ಯಾಪಾರಿಗಳು ಆಸೆ ಪಡೋದು ಸಹಜ. ಗ್ರಾಹಕರ ಗಮನ ಸೆಳೆಯೋದಕ್ಕೆ ಏನೇನೋ ಕಸರತ್ತು ಮಾಡ್ಬೇಕಾಗುತ್ತೆ. ಉಡುಪಿಯ ಕೃಷ್ಣಮಠದ ರಥಬೀದಿಗೆ ಬಂದ್ರೆ ಇಂಥದ್ದೇ ಒಂದು ವಿಭಿನ್ನ ದೃಶ್ಯ ಕಾಣುತ್ತೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.