ಉಡುಪಿ ಕೃಷ್ಣಮಠದ ರಥಬೀದಿಯಲ್ಲೆಲ್ಲಾ ಬಾಕ್ಸ್ಗಳು... ಕಾರಣ ಏನ್ ಗೊತ್ತಾ? - ಉಡುಪಿ ಕೃಷ್ಣಮಠ ದೀಪಾವಳಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4841233-thumbnail-3x2-suryajpeg.jpg)
ದೀಪಾವಳಿ ಸಮೀಪಿಸುತ್ತಿದೆ. ಹಬ್ಬದ ನೆಪದಲ್ಲಿ ಒಂದಿಷ್ಟು ವ್ಯಾಪಾರ ಮಾಡೋಣ ಅಂತ ವ್ಯಾಪಾರಿಗಳು ಆಸೆ ಪಡೋದು ಸಹಜ. ಗ್ರಾಹಕರ ಗಮನ ಸೆಳೆಯೋದಕ್ಕೆ ಏನೇನೋ ಕಸರತ್ತು ಮಾಡ್ಬೇಕಾಗುತ್ತೆ. ಉಡುಪಿಯ ಕೃಷ್ಣಮಠದ ರಥಬೀದಿಗೆ ಬಂದ್ರೆ ಇಂಥದ್ದೇ ಒಂದು ವಿಭಿನ್ನ ದೃಶ್ಯ ಕಾಣುತ್ತೆ..