ಕೊಳೆ ರೋಗಕ್ಕೆ ಪರಿಹಾರ ನೀಡಲು ಸರ್ಕಾರದ ಮೀನಮೇಷ: ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು - betelnut farmers demanding for Compensation
🎬 Watch Now: Feature Video
2019 ರಲ್ಲಿ ಉಂಟಾಗಿದ್ದ ಅತಿವೃಷ್ಟಿಯ ಕರಿಛಾಯೆ ಅಡಿಕೆ ಬೆಳೆ ಮೇಲೂ ಮೂಡಿದೆ. ಕೊಳೆ ರೋಗಕ್ಕೆ ತುತ್ತಾದ ಅಡಿಕೆ ಬೆಳೆ ಕಳೆದುಕೊಂಡಿರುವ ಬೆಳೆಗಾರರಿಗೆ ಸರ್ಕಾರದಿಂದ ಬರಬೇಕಾಗಿರುವ ಕೊಳೆರೋಗ ಪರಿಹಾರ ಮರೀಚಿಕೆಯಾಗಿದೆ.
TAGGED:
ಕೊಳೆರೋಗ ಪರಿಹಾರ ನೀಡದ ಸರ್ಕಾರ