ಡಿಜೆಗೆ ಹೆಜ್ಜೆ ಹಾಕುತ್ತಾ ಗಣೇಶನ ಕರೆದೊಯ್ದ ಯುವ ಸಮೂಹ - ಬಸವೇಶ್ವರ ವೃತ್ತ

🎬 Watch Now: Feature Video

thumbnail

By

Published : Sep 2, 2019, 7:27 PM IST

ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯಲ್ಲೂ ವಿಘ್ನ ನಿವಾರಕನ ಆಚರಣೆ ಬಲು ಜೋರಾಗಿ ನಡೆಯುತ್ತಿದೆ. ನಗರದ ಬಸವೇಶ್ವರ ವೃತ್ತದ ಬಳಿ ವಿವಿಧ ಸಂಘಟನೆಯವರು, ಯುವಕ ಮಂಡಳಿಯವರು, ಕಾಲೇಜು ವಿದ್ಯಾರ್ಥಿಗಳು ಬೃಹತ್ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳು, ಯುವತಿಯರು ಡೋಲು ಬಾರಿಸುವ ಜೊತೆಗೆ ಕುಣಿದು ಕುಪ್ಪಳಿಸಿದರು. ಹಾಗೆಯೇ ನಗರದ ಹಲವೆಡೆ ಡಿಜೆ ಸೌಂಡ್ ಮೂಲಕ ಯುವಕರು ಗಣೇಶನನ್ನು ಬರಮಾಡಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.