thumbnail

By

Published : Oct 21, 2019, 6:04 PM IST

ETV Bharat / Videos

ಪ್ರವಾಹಕ್ಕೆ ನಲುಗಿದ್ದ ಗ್ರಾಮಗಳ ಪುನರ್​ ನಿರ್ಮಾಣ: ‘ಬದುಕು ಕಟ್ಟೋಣ ಬನ್ನಿ’ ಎಂದ ಉದ್ಯಮಿಗಳು!

ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಗ್ರಾಮಗಳಾದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಕೊಳಂಬೆ ಮತ್ತು ಅಂತರ ಗ್ರಾಮ ಪ್ರವಾಹದ ಭೀಕರತೆಗೆ ತತ್ತರಿಸಿ ಹೋಗಿದ್ದವು. ಆದ್ರೆ, ಈ ಗ್ರಾಮಗಳು ಕೇವಲ ಎರಡೇ ತಿಂಗಳಲ್ಲಿ ಮತ್ತೆ ಪುಟಿದೆದ್ದಿವೆ. ಇಲ್ಲಿ ನಡೆದ ಆ ಚಮತ್ಕಾರವೇನು ಅನ್ನೋದರ ಡಿಟೇಲ್ಸ್ ಅನ್ನು ನೀವೂ ನೋಡಿ​​.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.