''ವಿಜಯನಗರ ವೈಭವ''ಕ್ಕೆ ಆನಂದ ಸಿಂಗ್​​​ ಹೇಳೋದೇನು..?

By

Published : Nov 29, 2019, 6:28 PM IST

Updated : Nov 30, 2019, 9:28 AM IST

thumbnail

ಒಂದೆಡೆ ವಿಧಾನಸಭೆಯ ಉಪಚುನಾವಣೆ ರಂಗೇರುತ್ತಿದೆ. ಈ ವೇಳೆ ವಿಜಯನಗರ ಉಪಚುನಾವಣೆ ಕೂಡಾ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗುತ್ತಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ಚುನಾವಣೆ ಮಾತ್ರವಲ್ಲದೇ ಬೇರೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಪ್ರತಿಪಕ್ಷಗಳೂ ಕೂಡಾ ಸಾಕಷ್ಟು ಈ ವಿಷಯ ಚರ್ಚೆ ಮಾಡ್ತಿವೆ. ಅದೇನು ಗೊತ್ತಾ..? ನೀವೇ ನೋಡಿ..

Last Updated : Nov 30, 2019, 9:28 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.