ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ.. - ಸಾರಾ ಮಹೇಶ್

🎬 Watch Now: Feature Video

thumbnail

By

Published : Jul 9, 2021, 7:13 PM IST

ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಆಗಿನ ಸಿಎಂ ಕುಮಾರಸ್ವಾಮಿ ಬಳಿಗೆ ಹೋದಾಗ, ಅವರು ಮನವಿ ಪತ್ರವನ್ನು ಎಸೆದುಬಿಟ್ಟಿದ್ದರು ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ದನಿಗೂಡಿಸಿದ ಹಿರಿಯ ನಟ ದೊಡ್ಡಣ್ಣ, ಸ್ಮಾರಕ ನಿರ್ಮಾಣ ಕುಮಾರಸ್ವಾಮಿ ಕಾರಣರಲ್ಲ, ಯಡಿಯೂರಪ್ಪನವರು ಕಾರಣಕರ್ತರು ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಶಾಸಕರಾದ ಸಾರಾ ಮಹೇಶ್, ಡಿಸಿ ತಮ್ಮಣ್ಣ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಅಂಬರೀಶ್​ ಸ್ಮಾರಕ ಕುರಿತ ಪರ-ವಿರೋಧದ ಹೇಳಿಕೆಗಳು ಇಲ್ಲಿವೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.