ಬಳ್ಳಾರಿ: ಸಿಡಿಲು ಬಡಿದು 19 ಕುರಿಗಳು ಸಾವು, 3 ಅಸ್ವಸ್ಥ

By

Published : May 17, 2020, 10:46 AM IST

thumbnail
ಬಳ್ಳಾರಿ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು 19 ಕುರಿಗಳು ಸಾವನ್ನಪ್ಪಿ, 3 ಅಸ್ವಸ್ಥಗೊಂಡಿವೆ. ಗ್ರಾಮದ ಗೌಡ ಕೆರೆ ಬಳಿ ಕುರಿಗಳು ಮೇಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಗ್ರಾಮದ ಬೊಮ್ಮಪ್ಪ, ಹರಪನಹಳ್ಳಿ ಬೋಸಪಗಪ್ಪ ಎಂಬವರಿಗೆ ಸೇರಿದ ಕುರಿಗಳು ಇದಾಗಿವೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.