ಪಣಜಿಯಲ್ಲಿ ನರಕಾಸುರನ ಪ್ರತಿಕೃತಿ ದಹನ: ಉಜ್ಜಯಿನಿ ಮಹಾಕಾಲನಿಗೆ ವಿಶೇಷ ಆರತಿ - ಮಹಾಕಾಲನಿಗೆ ವಿಶೇಷ ಆರತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16731635-thumbnail-3x2-binssssdsewsdsss.jpg)
ಗೋವಾ/ಮಧ್ಯಪ್ರದೇಶ: ದೀಪಾವಳಿ ಅಂಗವಾಗಿ ಪಣಜಿಯಲ್ಲಿ 'ನರಕಾಸುರ'ನ ಪ್ರತಿಕೃತಿಯನ್ನು ದಹನ ಮಾಡಲಾಯಿತು. ಇನ್ನೂ ಮಧ್ಯಪ್ರದೇಶದಲ್ಲಿ ನರಕ ಚತುರ್ದಶಿಯ ಪ್ರಯುಕ್ತ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ವಿಶೇಷ ಆರತಿಯನ್ನು ಮಾಡಲಾಯಿತು.
Last Updated : Feb 3, 2023, 8:29 PM IST