ಕೆ. ಎನ್. ರಾಜಣ್ಣ-ಬಿಎಸ್ವೈ ನಡುವೆ ನಿರಂತರ 'ಸಹಕಾರ'... ಕೈ ಪಾಳಯಕ್ಕೆ ಇರಿಸು-ಮುರುಸು - K N Rajanna and B S yediyurappa tumkur news
🎬 Watch Now: Feature Video

ತುಮಕೂರು ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಸಿಎಂ ಬಿ ಎಸ್ ಯಡಿಯೂರಪ್ಪ ಪರಸ್ಪರ ಹಾಡಿ ಹೊಗಳಾಡಿದ್ದು ಕಾಂಗ್ರೆಸ್ ನಾಯಕರಿಗೆ ನುಂಗಲಾರದಂತಹ ತುತ್ತಾಗಿದೆ.