ದತ್ತ ಜಯಂತಿ: ಚಿಕ್ಕಮಗಳೂರಿನಲ್ಲಿ ವಿಎಚ್​ಪಿ,ಭಜರಂಗದಳ‌ ಕಾರ್ಯಕರ್ತರಿಂದ ಬೈಕ್ ಜಾಥಾ - ಚಿಕ್ಕಮಗಳೂರು ದತ್ತ ಜಯಂತಿ‌ ಆಚರಣೆ

🎬 Watch Now: Feature Video

thumbnail

By

Published : Dec 7, 2019, 5:26 PM IST

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ‌ ಹಿನ್ನಲೆ ವಿಎಚ್​ಪಿ ಮತ್ತು ಭಜರಂಗದಳ‌ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು. ನಗರದ ಶ್ರೀರಾಮ‌ ದೇವಾಸ್ಥಾನದಿಂದ ಆರಂಭಿಸಿ ರತ್ನಗಿರಿ ರಸ್ತೆ‌ ಮೂಲಕ ಬಸವನಹಳ್ಳಿ ರಸ್ತೆ, ಐಜಿ ರಸ್ತೆಯ ಮೂಲಕ ರಾಮೇಶ್ವರ ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ನೂರಾರು ವಿಎಚ್​ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಭಾಗಿಯಾಗಿ ಬೈಕ್‌ಗಳಲ್ಲಿ ಭಗವಧ್ವಜ ಹಾರಿಸುವ ಮೂಲಕ ಘೋಷಣೆಗಳನ್ನು ಕೂಗುತ್ತಾ ದತ್ತ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.