ತುಮಕೂರು ಜಿಲ್ಲೆಯಿಂದ 225 ವಲಸೆ ಕಾರ್ಮಿಕರ ಪ್ರಯಾಣ - ತುಮಕೂರು

🎬 Watch Now: Feature Video

thumbnail

By

Published : May 16, 2020, 7:46 PM IST

ತುಮಕೂರು ಜಿಲ್ಲಾಡಳಿತದ ವತಿಯಿಂದ ಇಂದು 225 ವಲಸೆ ಕಾರ್ಮಿಕರನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್​ಗೆ ಕಳಿಸಲಾಯಿತು. ಬೆಂಗಳೂರಿನ ಚಿಕ್ಕಬಾಣಾವರ ಹಾಗೂ ಮಾಲೂರು ರೈಲ್ವೆ ನಿಲ್ದಾಣಗಳಿಗೆ ಕಾರ್ಮಿಕರನ್ನು ಬಸ್​ನಲ್ಲಿ ಕಳಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.