ಸಿಆರ್​ಡಿಎ ಕಾಯ್ದೆ ರದ್ಧತಿ ವಿರುದ್ಧ ಪ್ರತಿಭಟನೆ: ನ್ಯಾಯಕ್ಕಾಗಿ ಹೈಕೋರ್ಟ್ ಮುಂದೆ ಆರತಿ ಎತ್ತಿದ ಮಹಿಳೆಯರು - Farmers protest in Andhra Pradesh

🎬 Watch Now: Feature Video

thumbnail

By

Published : Aug 5, 2020, 3:45 PM IST

ಅಮರಾವತಿ (ಆಂಧ್ರ ಪ್ರದೇಶ) : ಅಧಿಕಾರ ವಿಕೇಂದ್ರೀಕರಣ ಮತ್ತು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್​ಡಿಎ) ವನ್ನು ರದ್ದುಪಡಿಸುವ ಮಸೂದೆ ವಿರುದ್ಧ ಅಮರಾವತಿಯ ರಾಯಪುಡಿ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಅಲ್ಲದೆ, ಮಹಿಳೆಯರು ಹೈಕೋರ್ಟ್ ಮುಂದೆ ಆರತಿ ಎತ್ತಿ ನ್ಯಾಯ ನೀಡುವಂತೆ ನ್ಯಾಯಾಧೀಶರನ್ನು ಕೋರಿದರು. ರಾಜ್ಯಪಾಲರು ನೀಡಿರುವ ಗೆಜೆಟ್​​ಅನ್ನು​ ತಡೆ ಹಿಡಿಯಬೇಕೆಂದು ರೈತರು ಮತ್ತು ಜೆಎಸಿ ಸಂಘಟನೆಯ ಕಾರ್ಯಕರ್ತರು ಈಗಾಗಲೇ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.