ಮರಳಿನಲ್ಲಿ ಅರಳಿದ ಧೋನಿ, ರೈನಾ... ಮರಳು ಶಿಲ್ಪಿಯಿಂದ ಗೌರವ - Padma Shree
🎬 Watch Now: Feature Video

ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿವಾದ ಹೇಳಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರಿಗೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ತಮ್ಮ ಕಲೆಯ ಮೂಲಕ ಗೌರವ ಸಲ್ಲಿಸಿದರು. ಪಟ್ನಾಯಕ್ ಅವರು ಭಾನುವಾರ ಓಡಿಶಾದ ಪುರಿ ಬೀಚ್ನಲ್ಲಿ ಧೋನಿ ಮತ್ತು ರೈನಾ ಅವರ ಮರಳು ಕಲಾಕೃತಿ ರಚಿಸಿ, ನಾವು ನಿಮ್ಮ ಅದ್ಭುತವಾದ ಕ್ರಿಕೆಟ್ ಹೊಡೆತಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಸಂದೇಶ ಬರೆದಿದ್ದಾರೆ.