'ಬನ್ನಿ ದೀಪ ಬೆಳಗಿಸೋಣ'... ಅಟಲ್ ಬಿಹಾರಿ ವಾಜಪೇಯಿ ಕವಿತೆ ನೆನೆದ ನಮೋ! - ಅಟಲ್ ಬಿಹಾರಿ ವಾಜಪೇಯಿ
🎬 Watch Now: Feature Video
ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ತಮ್ಮ ಮನೆಯಲ್ಲಿ ವಿದ್ಯುತ್ ದೀಪ ಆರಿಸಿ ಮೊಂಬತ್ತಿ, ಮೊಬೈಟ್ ಟಾರ್ಚ್ ಉರಿಸುವಂತೆ ಕರೆ ನೀಡಿದ್ದಾರೆ. ಇದೀಗ ತಮ್ಮ ಟ್ವಿಟರ್ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬನ್ನಿ ದೀಪ ಬೆಳಗಿಸೋಣ ಎಂಬ ಕವಿತೆ ಶೇರ್ ಮಾಡಿಕೊಂಡಿದ್ದಾರೆ.