ಗುರು ತೇಗ್​ ಬಹದ್ದೂರ್ ಸಾಹಿಬ್ ಜನ್ಮದಿನಾಚರಣೆ ಪ್ರಯುಕ್ತ 'ನಗರ್ ಕೀರ್ತನ್' ಆಯೋಜನೆ - ಗುರು ತೇಗ್​ ಬಹದ್ದೂರ್ ಸಾಹಿಬ್ 400 ನೇ ಜನ್ಮದಿನಾಚರಣೆ

🎬 Watch Now: Feature Video

thumbnail

By

Published : Mar 20, 2021, 1:49 PM IST

ಅಮೃತಸರ (ಪಂಜಾಬ್): ಗುರು ತೇಗ್​ ಬಹದ್ದೂರ್ ಸಾಹಿಬ್ ಅವರ 400ನೇ ಜನ್ಮದಿನಾಚರಣೆ ಪ್ರಯುಕ್ತ ಅಮೃತಸರದಲ್ಲಿ 'ನಗರ್ ಕೀರ್ತನ್' ಆಯೋಜಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣದ ವಿವಿಧ ಗುರುದ್ವಾರಗಳಲ್ಲಿ ನಮಸ್ಕರಿಸಿ, ಮೆರವಣಿಗೆ ದೆಹಲಿ ತಲುಪಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.