'ಮಹಾರಾಷ್ಟ್ರದ ಹುಲಿ ಶರದ್​ ಪವಾರ್​'ಎನ್​ಸಿಪಿ ಮುಖಂಡನ ಪರ ಮೊಳಗಿದ ಜಯಘೋಷ - ಎನ್​ಸಿಪಿ ಮುಖಂಡನ ಪರ ಜೈಘೋಷ

🎬 Watch Now: Feature Video

thumbnail

By

Published : Nov 26, 2019, 8:54 PM IST

ಮುಂಬೈ: ಬಿಜೆಪಿಯ ಚಾಣಕ್ಯ ಅಮಿತ್ ಶಾಗೆ  ಮರಾಠ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶರದ್ ಪವಾರ್ ಶಾಕ್​ ಕೊಟ್ಟಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎನ್​ಸಿಪಿ ಕಾರ್ಯಕರ್ತರು ತಮ್ಮ ಮುಖಂಡ ಶರದ್​ ಪವಾರ್​ ಪರ ಜಯಘೋಷ ಹಾಕಿದ್ದು, ಮಹಾರಾಷ್ಟ್ರದಲ್ಲಿ ಒಂದೇ ಹುಲಿ ಅದೂ ಕೂಡ ಶರದ್ ಪವಾರ್ ಎಂದು ತಮ್ಮ ನೆಚ್ಚಿನ ನಾಯಕನ ಪರ ಜಯಘೋಷ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.