thumbnail

By

Published : Jan 28, 2021, 5:59 PM IST

ETV Bharat / Videos

ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಖದೀಮರು: ಇವರನ್ನು ಯುವಕರು ಹಿಡಿದ ಪರಿ ಅದ್ಭುತ!

ಸಿಲಿಂಡರ್ ಡಿಲಿವರಿ ಮಾಡುತ್ತಿದ್ದ ವ್ಯಕ್ತಿಯಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಸ್ಥಳೀಯ ಯುವಕರು ಹಿಡಿದಿರುವ ಘಟನೆ ವಾಯವ್ಯ ದೆಹಲಿಯ ಉಸ್ಮಾನ್​ಪುರದಲ್ಲಿ ನಡೆದಿದೆ. ಖದೀಮರು ಪರಾರಿಯಾಗುತ್ತಿದ್ದ ಬೈಕ್ ಅನ್ನು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯು ತಳ್ಳಿ, ಅವರನ್ನು ಕೆಳಗೆ ಬೀಳಿಸಿ ಹಿಡಿಯಲಾಗಿದೆ. ನಂತರ ದರೋಡೆಕೋರರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.