ಪಾದಚಾರಿ ಸೇತುವೆ ಮೇಲೆ ದುಷ್ಕರ್ಮಿಯ ಅಟ್ಟಹಾಸ: ಚಾಕುವಿನಿಂದ ಕೊಲೆ ಯತ್ನ - Man survives knife attack on a pedestrian bridge in the Kurla area in Mumbai

🎬 Watch Now: Feature Video

thumbnail

By

Published : Dec 2, 2020, 11:45 AM IST

ಮಹಾರಾಷ್ಟ್ರದ ಮುಂಬೈನ ಕುರ್ಲಾ ಪ್ರದೇಶದ ಪಾದಚಾರಿ ಸೇತುವೆಯ ಮೇಲೆ ದುಷ್ಕರ್ಮಿಯೋರ್ವ ವ್ಯಕ್ತಿಯ ಮೇಲೆ ಏಕಾಏಕಿ ಚಾಕು ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್​ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ. ‘ಯಾವುದೇ ಹಣ ಕದಿಯಲು ಅಥವಾ ದರೋಡೆಗೆ ದುಷ್ಕರ್ಮಿ ಪ್ರಯತ್ನಿಸಿಲ್ಲ. ಇದು ತೀವ್ರವಾದ ಗಾಯ ಅಥವಾ ಕೊಲೆ ಮಾಡುವ ಉದ್ದೇಶದಿಂದ ಮಾಡಿದ ದಾಳಿಯಾಗಿರಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.