thumbnail

By

Published : Sep 9, 2021, 6:04 AM IST

ETV Bharat / Videos

ಗಣೇಶ ಚತುರ್ಥಿ ವಿಶೇಷ : ಹೀಗೊಮ್ಮೆ ಮಾಡಿ ನೋಡಿ ಹೆಸರು ಬೇಳೆ ಮೋದಕ

ಗಣಪ ಮೋದಕ ಪ್ರಿಯ. ಇನ್ನೇನು ಗಣೇಶ ಚತುರ್ಥಿ ಬಂದೇ ಬಿಟ್ಟಿತು. ಹೀಗಾಗಿ ಗಣೇಶನಿಗೆ ನೈವೇದ್ಯ ಮಾಡಬೇಕೆಂದರೆ ಅಲ್ಲಿ ಮೋದಕ ಬೇಕೇ ಬೇಕು. ಹೆಸರು ಬೇಳೆ ಸೇವನೆಯಿಂದ ಸಾಕಷ್ಟು ಪೋಷಕಾಂಶಗಳು ನಮಗೆ ದೊರೆಯುತ್ತವೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಆರೋಗ್ಯಕರ ಮತ್ತು ರುಚಿಕರವಾದ ಹೆಸರು ಬೇಳೆಯಿಂದ ಮಾಡುವ ಮೋದಕದ ಸರಳ ವಿಧಾನ ಹೀಗಿದೆ. ನೀವೂ ಟ್ರೈ ಮಾಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.