thumbnail

By

Published : Feb 11, 2021, 10:53 PM IST

ETV Bharat / Videos

ರಿಷಿಗಂಗಾ ನದಿ ಮುಂಭಾಗ ಸರೋವರ ಸೃಷ್ಟಿ: ಮತ್ತೊಂದು ಅನಾಹುತದ ಮುನ್ಸೂಚನೆ?

ಚಮೋಲಿ (ಉತ್ತರಾಖಂಡ): ಫೆಬ್ರವರಿ 7ರ ದುರಂತದ ನಂತರ ಈಗ ಉತ್ತರಾಖಂಡಕ್ಕೆ ಮತ್ತೊಂದು ಅಪಾಯ ಎದುರಾಗಬಹುದು ಎನ್ನಲಾಗಿದೆ. ರಿಷಿಗಂಗಾ ನದಿಯ ಮುಖಭಾಗದಲ್ಲಿ ಸರೋವರ ನಿರ್ಮಾಣ ಆಗಿದೆ. ಈ ಸಂಬಂಧ ಗರ್ವಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನರೇಶ್ ರಾಣಾ ರಿಷಿಗಂಗದ ಮುಖ್ಯ ದ್ವಾರಕ್ಕೆ ತಲುಪಿ ವಿಡಿಯೋ ಚಿತ್ರೀಕರಿಸಿ ವಿವರಣೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.