'ಹಲವು ಸಿದ್ಧಾಂತಗಳಿರುವ ಈ ಸಮಾಜದಲ್ಲಿ ಸಂವಿಧಾನ ಬದಲಾವಣೆ ಅಸಾಧ್ಯ': ಪ್ರಕಾಶ್ ಅಂಬೇಡ್ಕರ್ ಅಭಿಮತ - ಪ್ರಕಾಶ ಅಂಬೇಡ್ಕರ್ ಸಂದರ್ಶನ
🎬 Watch Now: Feature Video
ಮುಂಬೈ: ನವೆಂಬರ್ 26 ಪ್ರತಿಯೊಬ್ಬ ಭಾರತೀಯ ಪ್ರಜೆಯ ಪಾಲಿಗೂ ಅತಿ ಮಹತ್ವದ ದಿನ. ಕಾರಣ, ಭಾರತೀಯ ಸಂವಿಧಾನ ಅಧಿಕೃತವಾಗಿ ಅಳವಡಿಕೆಯಾದ ದಿನ. ಈ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಬಿ.ಆರ್. ಅಂಬೇಡ್ಕರ್ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಆ ಸಂದರ್ಶನದ ವಿಡಿಯೋ ಇಲ್ಲಿದೆ...