ಬ್ಯಾರಿಕೇಡ್ಗಳನ್ನು ಮುರಿದು ಹಾಕಿದ ಪ್ರತಿಭಟನಾನಿರತರ ರೈತರ ಗುಂಪು! - ರೈತರ ಹೋರಾಟ
🎬 Watch Now: Feature Video

ರಾಜಸ್ಥಾನ - ಹರಿಯಾಣ ಗಡಿಯ ಮೂಲಕ ಹರಿಯಾಣಕ್ಕೆ ಪ್ರವೇಶಿಸುತ್ತಿದ್ದ ಪ್ರತಿಭಟನಾನಿರತರ ರೈತರ ಗುಂಪು ಬ್ಯಾರಿಕೇಡ್ಗಳನ್ನು ಮುರಿದು ಹಾಕಿದೆ. ಸಾವಿರಾರು ರೈತರು ಟ್ರ್ಯಾಕ್ಟರ್ ಮೂಲಕ ಗಡಿ ಪ್ರದೇಶವಾದ ಶಹಜಹಾನ್ಪುರದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದ್ದಾರೆ.