ಕಾರವಾರ: ಉರುಳಿನಲ್ಲಿ ಸೆರೆಯಾಗಿ ನರಳಿದ ಕರಡಿಯ ರಕ್ಷಣೆ - ಅರಣ್ಯ ಇಲಾಖೆ ಸಿಬ್ಬಂದಿ ಕರಡಿಗೆ ಅರವಳಿಕೆ ನೀಡಿ ರಕ್ಷಣೆ

🎬 Watch Now: Feature Video

thumbnail

By

Published : Apr 8, 2022, 4:20 PM IST

Updated : Feb 3, 2023, 8:22 PM IST

ಕಾರವಾರ: ಉರುಳಿನಲ್ಲಿ ಸಿಲುಕಿಕೊಂಡ ಕರಡಿಯೊಂದು ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಘಟನೆ ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ನಡೆದಿದೆ. ಸ್ಥಳೀಯರು ವಿಷಯ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅರಿವಳಿಕೆ ಔಷಧ ನೀಡಿ ಕರಡಿ ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.
Last Updated : Feb 3, 2023, 8:22 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.