ಪಿತೋರಗಢದಲ್ಲಿ ಮೇಘಸ್ಪೋಟ ನದಿಯಲ್ಲಿ ಹರಿದು ಬಂತು ಕಲ್ಲು ಮರಳು ರಾಶಿ

By

Published : Oct 10, 2022, 5:57 PM IST

Updated : Feb 3, 2023, 8:29 PM IST

thumbnail
ಪಿತೋರಗಢ(ಉತ್ತರಾಖಂಡ್)​: ಉತ್ತರಾಖಂಡ್​ನಲ್ಲಿ ಸತತ ಮೂರುದಿನಗಳಿಂದ ಮಳೆಯಾಗುತ್ತಿದ್ದು ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿನ್ನೆ ಪಿತೋರಗಢ್​ ಜಿಲ್ಲೆಯ ಸೋನ್​ಪಟ್ಟಿ ವ್ಯಾಪ್ತಿಯ ಕಂಖೋಲಾ ಗ್ರಾಮದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫಟದಿಂದಾಗಿ ಗಡೇರ ಎಂಬ ನದಿಯಲ್ಲಿ ಬೃಹದಾಕಾರದ ಕಲ್ಲು ಮತ್ತು ಮರಳು ರಾಶಿ ಹರಿದು ಬಂದಿರುವ ದೃಶ್ಯ ಕಂಡು ಬಂದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.