900 ಗಂಟೆಗಳ ಕೆಲಸ 27 ಗಂಟೆಗಳಲ್ಲಿ ಮುಗಿಸಲು ಕ್ರಮ: ಕರ್ನಾಕ್ ಸೇತುವೆ ತೆರವು ಕಾರ್ಯ - ವೇಗ ಪಡೆದ ಕರ್ನಾಕ್ ಸೇತುವೆ ತೆರವು ಕಾರ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16980440-thumbnail-3x2-lek.jpg)
ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಮಸೀದಿ ರೈಲ್ವೆ ನಿಲ್ದಾಣದ ನಡುವಿನ ಕರ್ನಾಕ್ ಸೇತುವೆ ಕೆಡವುವ ಕಾರ್ಯ ನಿನ್ನೆ ರಾತ್ರಿ 11 ಗಂಟೆಯಿಂದ ಆರಂಭವಾಗಿದೆ. 900 ಗಂಟೆಗಳ ಕೆಲಸವನ್ನು ಕೇವಲ 27 ಗಂಟೆಗಳಲ್ಲಿ ಮಾಡಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಾಜಿ ಟರ್ಮಿನಸ್ನಿಂದ ಬೈಕುಲ್ಲಾ, ವಡಾಲಾ ನಡುವಿನ ರೈಲ್ವೆ ಸೇವೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾದಂತೆ ಹೆಚ್ಚುವರಿ ಬಸ್ಗಳನ್ನು ಬಿಡಲಾಗಿದೆ.
Last Updated : Feb 3, 2023, 8:33 PM IST