ETV Bharat / state

ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ವಿಸ್ತರಿಸಲು ಆಗ್ರಹಿಸಿ ಯಾದಗಿರಿಯಲ್ಲಿ ಪ್ರತಿಭಟನೆ - Protests from the Privet teachers at Shubas circle in Yadagiri

1995 ನಂತರದ ಶಾಲಾ, ಕಾಲೇಜ್​ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್​ಟಿಇ ಶಿಕ್ಷಣ ಪುನಾರಂಭಕ್ಕೆ ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದರು.

ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ
author img

By

Published : Nov 17, 2019, 10:38 AM IST

ಯಾದಗಿರಿ: 1995 ನಂತರದ ಶಾಲಾ, ಕಾಲೇಜು​ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್​ಟಿಇ ಶಿಕ್ಷಣ ಪುನಾರಂಭಕ್ಕೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದರು.

ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

ನಗರದ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಈಗಾಗಲೇ ಸರ್ಕಾರ 1987- 93 ರಲ್ಲಿದ್ದ ಖಾಸಗಿ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಿದೆ. 1995ರ ನಂತರದಲ್ಲಿ ಪ್ರಾರಂಭವಾದ ಯಾವುದೇ ಖಾಸಗಿ ಶಾಲೆಗಳಿಗೆ ಅನುದಾನ ವಿಸ್ತರಣೆ ಮಾಡುತ್ತಿಲ್ಲ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕೂಡಲೇ ಸರ್ಕಾರ 95ರ ನಂತರದ ಶಾಲೆ, ಕಾಲೇಜು​ಗಳನ್ನು ಅನುದಾನದಡಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಶಾಲಾ ಶಿಕ್ಷಕರಂತೆ ಖಾಸಗಿ ಶಾಲಾ ಶಿಕ್ಷಕರನ್ನು ನೋಡಿಕೊಳ್ಳಬೇಕು, ಜ್ಯೋತಿ ಸಂಜೀವಿನ ಸ್ಕೀಂಅನ್ನು ಎಲ್ಲಾ ಶಿಕ್ಷಕರಿಗೂ ಜಾರಿ ಮಾಡಬೇಕು. 371(j)ಕಲಂ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಯಾದಗಿರಿ: 1995 ನಂತರದ ಶಾಲಾ, ಕಾಲೇಜು​ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್​ಟಿಇ ಶಿಕ್ಷಣ ಪುನಾರಂಭಕ್ಕೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದರು.

ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

ನಗರದ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಈಗಾಗಲೇ ಸರ್ಕಾರ 1987- 93 ರಲ್ಲಿದ್ದ ಖಾಸಗಿ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಿದೆ. 1995ರ ನಂತರದಲ್ಲಿ ಪ್ರಾರಂಭವಾದ ಯಾವುದೇ ಖಾಸಗಿ ಶಾಲೆಗಳಿಗೆ ಅನುದಾನ ವಿಸ್ತರಣೆ ಮಾಡುತ್ತಿಲ್ಲ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕೂಡಲೇ ಸರ್ಕಾರ 95ರ ನಂತರದ ಶಾಲೆ, ಕಾಲೇಜು​ಗಳನ್ನು ಅನುದಾನದಡಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಶಾಲಾ ಶಿಕ್ಷಕರಂತೆ ಖಾಸಗಿ ಶಾಲಾ ಶಿಕ್ಷಕರನ್ನು ನೋಡಿಕೊಳ್ಳಬೇಕು, ಜ್ಯೋತಿ ಸಂಜೀವಿನ ಸ್ಕೀಂಅನ್ನು ಎಲ್ಲಾ ಶಿಕ್ಷಕರಿಗೂ ಜಾರಿ ಮಾಡಬೇಕು. 371(j)ಕಲಂ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Intro:1995 ನಂತರದ ಶಾಲಾ ಕಾಲೇಜ್ ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್ ಟಿ ಇ ಶಿಕ್ಷಣ ಪುನರ್ ಆರಂಭಕ್ಕೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದ್ರು. ಯಾದಗಿರಿ ನಗರದ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು..

Body:ಈಗಾಗಲೇ ಸರ್ಕಾರ 1987, 93 ರಲ್ಲಿದ್ದ ಖಾಸಗಿ ಶಾಲಾ, ಕಾಲೇಜ್ ಗಳಿಗೆ ಅನುದಾನ ನೀಡಿದೆ, 1995ರ ನಂತರದಲ್ಲಿ ಪ್ರಾರಂಭವಾದ ಯಾವುದೇ ಖಾಸಗಿ ಶಾಲೆಗಳಿಗೆ ಅನುದಾನ ವಿಸ್ತರಣೆ ಮಾಡುತ್ತಿಲ್ಲ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ, ಕೂಡ್ಲೆ ಸರ್ಕಾರ 95ನಂತರದ ಶಾಲೆ, ಕಾಲೇಜ್ ಗಳನ್ನು ಅನುದಾನದಡಿ ಸೇರಿಸಬೇಕು, ಸರ್ಕಾರ ಶಾಲೆ ಶಿಕ್ಷಕರಂತೆ ಖಾಸಗಿ ಶಾಲೆ ಶಿಕ್ಷಕರನ್ನು ನೋಡಿಕೊಳ್ಳಬೇಕು, ಜ್ಯೋತಿ ಸಂಜೀವಿನ ಸ್ಕೀಂ ಎಲ್ಲಾ ಶಿಕ್ಷಕರಿಗೂ ಜಾರಿ ಮಾಡ್ಬೇಕು, 371(j)ಕಲಂ ದಡಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ರು.Conclusion:Ydr

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.