ETV Bharat / state

ನರೇಂದ್ರ ಮೋದಿ ಯಾರಿಗೂ ನಾಮ ಹಾಕಿಲ್ಲ, ನೀವೇ ಹಾಕೋಂಡಿದ್ದೀರಿ: ಕೈ ವಿರುದ್ಧ ಗುಡುಗಿದ ಜಿಗಜಿಣಗಿ

author img

By

Published : Nov 13, 2019, 5:56 PM IST

ಆನೆ ಹೋಗುತ್ತೆ, ಹಿಂದೆ ಶ್ವಾನ ಬೆನ್ನು ಹತ್ತುತ್ತೆ, ಹಾಗೆ ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಕಾಯ್ತಿತ್ತಂತೆ ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ರಮೇಶ್​ ಜಿಗಜಿಣಗಿ ಸಂಸದ ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ ಯಾರಿಗೂ ನಾಮ ಹಾಕಿಲ್ಲ:ಸಂಸದ ರಮೇಶ್​ ಜಿಗಜಿಣಗಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಯಾರಿಗೂ ನಾಮ‌ ಹಾಕಿಲ್ಲ, ನೀವು ದಡ್ಡರು ನೀವು ನಾಮ ಹಾಕಿಕೊಂಡಿದ್ದೀರಿ ಎಂದು ಕಾಂಗ್ರೆಸ್​ ವಿರುದ್ಧ ಸಂಸದ ರಮೇಶ್​ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ

ನರೇಂದ್ರ ಮೋದಿ ಯಾರಿಗೂ ನಾಮ ಹಾಕಿಲ್ಲ:ಸಂಸದ ರಮೇಶ್​ ಜಿಗಜಿಣಗಿ

ಪ್ರಧಾನಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ. ಪ್ರಧಾನಿಗೆ ನಾಮ ಹಾಕುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿರುವ ಜಿಗಜಿಣಗಿ, ಅನರ್ಹರ ತೀರ್ಪಿನ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಟಿಕೆಟ್ ಗೊಂದಲ ಎಲ್ಲಾ ಕಡೆ ಇರುತ್ತೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು. ಅವರು ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದ್ರು. ಆದ್ರೆ ಇದೀಗ ಆ ಭಾವನೆ ಅವರ ಪಕ್ಷದಲ್ಲೇ ಉಳಿದಿಲ್ಲ ಎಂದು ಕುಟುಕಿದ್ದಾರೆ.

ಯತ್ನಾಳ್​ ಮಂತ್ರಿ ಆದ್ರೆ ನಾನೇನು ಉಪವಾಸ ಇರ್ತೇವಾ?. ಶಾಸಕ ಯತ್ನಾಳ‌ ಮಂತ್ರಿ ಆದ್ರೆ ನಮ್ಮ ಜಿಲ್ಲೆಯವರು ಮಂತ್ರಿ ಆಗ್ತಾರೆ ಎಂಬ ಖುಷಿ ನಮಗೂ ಇದೆ. ಯತ್ನಾಳಂದು ನಂದು ಜಗಳಾ ತಲೇಲಿ ಇಟ್ಕೋಬೇಡಿ ಎಂದು ಜಿಗಜಿಣಗಿ ಮಾರ್ಮಿಕವಾಗಿ ನುಡಿದಿದ್ದಾರೆ.

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಯಾರಿಗೂ ನಾಮ‌ ಹಾಕಿಲ್ಲ, ನೀವು ದಡ್ಡರು ನೀವು ನಾಮ ಹಾಕಿಕೊಂಡಿದ್ದೀರಿ ಎಂದು ಕಾಂಗ್ರೆಸ್​ ವಿರುದ್ಧ ಸಂಸದ ರಮೇಶ್​ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ

ನರೇಂದ್ರ ಮೋದಿ ಯಾರಿಗೂ ನಾಮ ಹಾಕಿಲ್ಲ:ಸಂಸದ ರಮೇಶ್​ ಜಿಗಜಿಣಗಿ

ಪ್ರಧಾನಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ. ಪ್ರಧಾನಿಗೆ ನಾಮ ಹಾಕುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿರುವ ಜಿಗಜಿಣಗಿ, ಅನರ್ಹರ ತೀರ್ಪಿನ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಟಿಕೆಟ್ ಗೊಂದಲ ಎಲ್ಲಾ ಕಡೆ ಇರುತ್ತೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು. ಅವರು ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದ್ರು. ಆದ್ರೆ ಇದೀಗ ಆ ಭಾವನೆ ಅವರ ಪಕ್ಷದಲ್ಲೇ ಉಳಿದಿಲ್ಲ ಎಂದು ಕುಟುಕಿದ್ದಾರೆ.

ಯತ್ನಾಳ್​ ಮಂತ್ರಿ ಆದ್ರೆ ನಾನೇನು ಉಪವಾಸ ಇರ್ತೇವಾ?. ಶಾಸಕ ಯತ್ನಾಳ‌ ಮಂತ್ರಿ ಆದ್ರೆ ನಮ್ಮ ಜಿಲ್ಲೆಯವರು ಮಂತ್ರಿ ಆಗ್ತಾರೆ ಎಂಬ ಖುಷಿ ನಮಗೂ ಇದೆ. ಯತ್ನಾಳಂದು ನಂದು ಜಗಳಾ ತಲೇಲಿ ಇಟ್ಕೋಬೇಡಿ ಎಂದು ಜಿಗಜಿಣಗಿ ಮಾರ್ಮಿಕವಾಗಿ ನುಡಿದಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಕಾಂಗ್ರೆಸ್ ವಿರುದ್ಧ ಮತ್ತೆ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಮಂತ್ರಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ.
ಪ್ರಧಾನಮಂತ್ರಿಗಳು ಯಾರಿಗೂ ನಾಮ‌ ಹಾಕಿಲ್ಲ.
ನೀವು ದಡ್ಡರು, ನೀವು ನಾಮ ಹಾಕಿಕೊಂಡಿದ್ದೀರಿ, ಪ್ರಧಾನಿಗೆ ನಾಮ ಹಾಕುವ ಧೈರ್ಯ ಇದೆಯೇ ನಿಮಗೆ ಎಂದು ಪ್ರಶ್ನಿಸಿದರು.
ಅನರ್ಹರ ತೀರ್ಪು ಬಗ್ಗೆ ತೀರ್ಮಾನ ಪಕ್ಷ ಮಾಡುತ್ತದೆ.
ಟಿಕೇಟ್ ಗೊಂದಲ ಎಲ್ಲಾಕಡೆನೂ ಇರುತ್ತೆ.
ಸಿದ್ರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು ಎಂದರು.
ಅವರು ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದ್ರು.
ಆದ್ರೆ ಇದೀಗ ಆ ಭಾವನೆ ಅವರ ಪಕ್ಷದಲ್ಲೇ ಉಳಿದಿಲ್ಲ.
ಆನೆ ಹೋಗುತ್ತೆ, ಹಿಂದೆ ಶ್ವಾನ ಬೆನ್ನು ಹತ್ತುತ್ತೆ.
ಹಾಗೆ ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಕಾಯ್ತಿತ್ತಂತೆ ಹಾಗಾಗಿದೆ ಕಾಂಗ್ರೆಸ್ ಸ್ಥಿತಿಯಾಗಿದೆ ಎಂದು ವ್ಯಂಗ್ಯ ವಾಡಿದರು.
ಯತ್ನಾಳ ಮಂತ್ರಿ ಆದ್ರೆ ನಾನೇನು ಉಪವಾಸ ಇರ್ತೇವಾ?.
ಶಾಸಕ ಯತ್ನಾಳ‌ ಮಂತ್ರಿ ಆದ್ರೆ ನಮ್ಮ ಜಿಲ್ಲಾದವರು ಮಂತ್ರಿ ಆಗ್ತಾರೆ ಎಂಬ ಖುಶಿ ನಮಗೂ ಇದೆ.
ಅದೆಲ್ಲಾ ನೀವು ತಲೇಲಿ ಇಟ್ಕೋಬೇಡಿ, ಯತ್ನಾಳಂದು ನಂದು ಜಗಳಾ ತಲೇಲಿ ಇಟ್ಕೋಬೇಡಿ ಎಂದು ಮಾರ್ಮಿಕವಾಗಿ ನುಡಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.