ETV Bharat / state

'ಮೋದಿ ಮೊದ್ಲು ಡಿಗ್ರಿ ಸರ್ಟಿಫಿಕೇಟ್​ ತೋರ್ಸಿದ್ರೆ ಮಾತ್ರ ನಾವು ನಮ್ಮ ದಾಖಲೆಗಳನ್ನು ತೋರಿಸುತ್ತೇವೆ' - ಸಿಎಎ, ಎನ್​ಆರ್​ಸಿ ವಿರೋಧಿಸಿ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಸಿಎಎ ಹಾಗೂ ಪೌರತ್ವ ನೋಂದಣಿ ವಿರೋಧಿಸಿ ಮುಸ್ಲಿಂ ಮಹಿಳೆಯರಿಂದ ವಿಜಯರಪುರ ದರಬಾರ್​ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಿಎಎ, ಎನ್​ಆರ್​ಸಿ ವಿರೋಧಿಸಿ ಬೃಹತ್ ಪ್ರತಿಭಟನೆ, protests against NRC, CAA
ಸಿಎಎ, ಎನ್​ಆರ್​ಸಿ ವಿರೋಧಿಸಿ ಬೃಹತ್ ಪ್ರತಿಭಟನೆ
author img

By

Published : Jan 6, 2020, 5:15 PM IST

ವಿಜಯಪುರ: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಸಿಎಎ ಹಾಗೂ ಪೌರತ್ವ ನೋಂದಣಿ ವಿರೋಧಿಸಿ ಮುಸ್ಲಿಂ ಮಹಿಳೆಯರಿಂದ ನಗರದ ದರಬಾರ್​ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಿಎಎ, ಎನ್​ಆರ್​ಸಿ ವಿರೋಧಿಸಿ ಬೃಹತ್ ಪ್ರತಿಭಟನೆ

ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎನ್​ಎಸ್​ಯುಐ ಸಂಘಟನೆಯ ಮುಖಂಡೆ ಅಮೂಲ್ಯ ಮಾತನಾಡಿ, ಕೇಂದ್ರ ಬಿಜೆಪಿ‌ ಸರ್ಕಾರದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಜಯಪುರ: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಸಿಎಎ ಹಾಗೂ ಪೌರತ್ವ ನೋಂದಣಿ ವಿರೋಧಿಸಿ ಮುಸ್ಲಿಂ ಮಹಿಳೆಯರಿಂದ ನಗರದ ದರಬಾರ್​ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಿಎಎ, ಎನ್​ಆರ್​ಸಿ ವಿರೋಧಿಸಿ ಬೃಹತ್ ಪ್ರತಿಭಟನೆ

ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎನ್​ಎಸ್​ಯುಐ ಸಂಘಟನೆಯ ಮುಖಂಡೆ ಅಮೂಲ್ಯ ಮಾತನಾಡಿ, ಕೇಂದ್ರ ಬಿಜೆಪಿ‌ ಸರ್ಕಾರದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Intro:ವಿಜಯಪುರ: ಕೇಂದ್ರ ಸರ್ಕಾರದ ಸಿಎಎ ಹಾಗೂ ಪೌರತ್ವ ನೋಂದಣಿ ವಿರೋಧಿಸಿ ಮುಸ್ಲಿಂ ಸಮುದಾಯದ ಮಹಿಳೆರಿಂದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು


Body:ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗಿಯಾಗಿದರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡೆ ಅಮುಲ್ಯ ಕೇಂದ್ರ ಬಿಜೆಪಿ‌ ಸರ್ಕಾರದ ನಾಯಕರ ವಿರುದ್ದವಾಗಿ ತೀವ್ರ ವಾಗ್ದಾಳಿ ನಡೆಸಿ ಮೋದಿ ಸರ್ಕಾರ ವಿದ್ಯಾರ್ಥಿಗಳನ್ನು‌‌ ಟಾರ್ಗೆಟ್ ಮಾಡುತ್ತಿದೆ.ಎಬಿವಿಪಿ ಮುಖಂಡರು ಜೆಎನ್‌ಯು ವಿವಿ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಹಿಂಪಡೆಯುವರಿಗೆ ನಾವು ಪ್ರತಿಭಟನೆಯಿಂದ‌ ಹಿಂದೆ ಸರಿಯೋದಿಲ್ಲ. ನಮ್ಗೆ ಈ ಕಾಯ್ದೆಗಳು ಬೇಡಾ ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ವಿರುದ್ಧ ನಮ್ಮ ಹೋರಾಟ, ಸಿಎಎ ಅಡಿ ಯಾಕೆ ನೀವು ಮುಸ್ಲಿಂ ರನ್ನು ಹೊರಗಿಟ್ಟಿದಿರಿ ಎಂದು ಪ್ರಶ್ನಿಸಿದರು. ಎನ್ ಆರ್ ಸಿಗೆ ನಮ್ಮ ವಿರೋಧವಿದೆ ನಾವು ಯಾರು ಅಂತಾ ದಾಖಲೆ‌ ತೋರಿಸುವುದಿ್ಳಲ್ಲ ಎಂದು ವಾಗ್ದಾಳಿ ನಡೆಸಿದರು.


Conclusion:ಕೇಂದ್ರ ಸರ್ಕಾರ ಜನರ ಮೇಲೆ ಮನು ಸ್ಮೃತಿ, ಬ್ರಾಹ್ಮಣತ್ವ ಹೇರಲು ಹೊರಟಿದೆ. ಹೊಸ ಕಾಯ್ದೆ ಜಾರಿ ಬದಲು ನಮ್ಮ‌‌ ಜನ್ರಿಗೆ ಶಿಕ್ಷಣ ,ಉದ್ಯೋಗ ಆಹಾರ ನೀಡಿ, ಅಮಿತ ಶಾ, ಪ್ರಗ್ಯಾ ಠಾಗೋರ್,ಯೋಗಿ ಆದಿತ್ಯ ನಾಥ ಭಯೋತ್ಪಾದಕರು ಎಂದು ವಿವಾದಾತ್ಮಕ ಹೇಳಿಕೆಯನ್ನು‌ ವಿದ್ಯಾರ್ಥಿ ನಾಯಕಿ ಅಮುಲ್ಯ ಹೇಳಿದರು ಇನ್ನೂ ಹೇಡಿ‌ ಸರ್ಕರ ವಿದ್ಯಾರ್ಥಿಗಳ ಧ್ವನಿ ಅಡಿಗಿಸಲು ನೋಡುತ್ತಿದೆ ಕಾಯ್ದೆ ಹಿಂಪಡೆಯುವರಿಗೂ ನಮ್ಮ ವಿದ್ಯಾರ್ಥಿಗಳು ಕ್ಲಾಸ್ ಬಹಿಷ್ಕಾರ ಮಾಡುವಂತೆ ಕರೆ‌ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.