ETV Bharat / state

ಸಂವಿಧಾನದಲ್ಲಿ ಎಲ್ಲ ಸಮಸ್ಯೆಗೂ ಪರಿಹಾರ.. ಶಾಂತಿ ಮಂತ್ರ ಎಲ್ಲರದಾಗಲಿ.. ಜಯ ಮೃತ್ಯುಂಜಯ ಶ್ರೀ - ಕಿತ್ತೂರು ರಾಣಿ ಚೆನ್ನಮ್ಮ ಅವರ 196ನೇ ಜಯಂತ್ಯೋತ್ಸವ‌

ಡಿಸೆಂಬರ್ 29ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ 196ನೇ ಜಯಂತ್ಯುತ್ಸವ‌ ಹಾಗೂ ಜಿಲ್ಲಾ ಮಹಿಳಾ ಯುವ ಘಟಕ ಪದಗ್ರಹಣ ಸಮಾರಂಭ ನಡೆಯಲಿದೆ.

Kittur Chennamma Jayanthi on December 29th
ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ
author img

By

Published : Dec 20, 2019, 5:33 PM IST

ವಿಜಯಪುರ: ಡಿಸೆಂಬರ್ 29ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ 196ನೇ ಜಯಂತ್ಯುತ್ಸವ‌ ಹಾಗೂ ಜಿಲ್ಲಾ ಮಹಿಳಾ ಯುವ ಘಟಕ ಪದಗ್ರಹಣ ಸಮಾರಂಭ ನಡೆಯಲಿದೆ.

ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ಸಿದ್ಧೇಶ್ವರ ಮಂದಿರದಿಂದ ಅಂದು ಬೆಳಗ್ಗೆ 9ಗಂಟೆಗೆ ಚೆನ್ನಮ್ಮನ ಭಾವಚಿತ್ರ ಮೆರವಣಿಗೆ ಹಾಗೂ ವಿಶೇಷ ಮಹಿಳೆಯಿಂದ ಬುತ್ತಿ ಮೇಳ ಮೆರವಣಿಗೆ ಮಾಡಲಾಗುವುದು ಎಂದರು.

ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ..

ಮೆರವಣಿಗೆ ಬಳಿಕ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನದಲ್ಲಿ‌ ಲಿಂ. ಬಿ ಎಸ್ ಪಾಟೀಲ ಮನಗೂಳಿ ಹಾಗೂ ಲಿಂ. ಜೆ ಎಸ್‌ ದೇಶಮುಖ‌ ನಾಲತವಾಡ ಅವರ ಸ್ಮರಣಾರ್ಥ ಪಂಚಮಸಾಲಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದಲ್ಲಿ ಮಠಾಧೀಶರು ಸೇರಿ ಜನಪ್ರತಿನಿಧಿಗಳು ಭಾಗಿವಹಿಸಲಿದ್ದಾರೆ ಎಂದರು.

ವಿಜಯಪುರ: ಡಿಸೆಂಬರ್ 29ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ 196ನೇ ಜಯಂತ್ಯುತ್ಸವ‌ ಹಾಗೂ ಜಿಲ್ಲಾ ಮಹಿಳಾ ಯುವ ಘಟಕ ಪದಗ್ರಹಣ ಸಮಾರಂಭ ನಡೆಯಲಿದೆ.

ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ಸಿದ್ಧೇಶ್ವರ ಮಂದಿರದಿಂದ ಅಂದು ಬೆಳಗ್ಗೆ 9ಗಂಟೆಗೆ ಚೆನ್ನಮ್ಮನ ಭಾವಚಿತ್ರ ಮೆರವಣಿಗೆ ಹಾಗೂ ವಿಶೇಷ ಮಹಿಳೆಯಿಂದ ಬುತ್ತಿ ಮೇಳ ಮೆರವಣಿಗೆ ಮಾಡಲಾಗುವುದು ಎಂದರು.

ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠ..

ಮೆರವಣಿಗೆ ಬಳಿಕ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನದಲ್ಲಿ‌ ಲಿಂ. ಬಿ ಎಸ್ ಪಾಟೀಲ ಮನಗೂಳಿ ಹಾಗೂ ಲಿಂ. ಜೆ ಎಸ್‌ ದೇಶಮುಖ‌ ನಾಲತವಾಡ ಅವರ ಸ್ಮರಣಾರ್ಥ ಪಂಚಮಸಾಲಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದಲ್ಲಿ ಮಠಾಧೀಶರು ಸೇರಿ ಜನಪ್ರತಿನಿಧಿಗಳು ಭಾಗಿವಹಿಸಲಿದ್ದಾರೆ ಎಂದರು.

Intro:ವಿಜಯಪುರ : ಡಿಸೆಂಬರ್ ೨೯ ರಂದು ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ೧೯೬ ನೇ ಜಯಂತ್ಯೋತ್ಸವ‌ ಹಾಗೂ ಜಿಲ್ಲಾ ಮಹಿಳಾ ಯುವ ಯುವ ಘಟಕ ಪದಗ್ರಹಣ ಸಮಾರಂಭ ಮಾಡಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿದರು.


Body:ನಗರದಲ್ಲಿ ಮಾಧ್ಯಮ ಗೋಷ್ಠಿ ನಡಿಸಿ ಮಾತನಾಡಿದ ಅವರು, ಡಿ.೨೯ ರಂದು ಬೆಳಿಗ್ಗೆ ೯ ಗಂಟೆಗೆ ಚನ್ನಮ್ಮ ಭಾವಚಿತ್ರ ಮೆರವಣಿಗೆಯನ್ನು ನಗರದ ಸಿದ್ದೇಶ್ವರ ಮಂದಿರದಿಂದ ಆರಂಭಗೊಳ್ಳುತ್ತದೆ. ವಿಷೇವಾಗಿ ಮಹಿಳೆಯಿಂದ ಬುತ್ತಿ ಮೇಳ ಮೆರವಣಿಗೆ ಮಾಡಲಾಗುವುದು ಹಾಗೂ ಲಿಂ. ಬಿ ಎಸ್ ಪಾಟೀಲ ಮನಗೂಳಿ ಹಾಗೂ ಲಿಂ.ಜೆ ಎಸ್ ದೇಶಮುಖ‌ ನಾಲತವಾಡ ಸ್ಮರಣಾರ್ಥ ಪಂಚಮಸಾಲಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನ ಡಿ. ೨೯ ರ ಬೆಳಿಗ್ಗೆ ೧೦ ಗಂಟೆಗೆ ನಗರದ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಮುದಾಯದಲ್ಲಿ‌ ನಡೆಸಲಾಗುದು. ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಠಾಧೀಶರು ಸೇರಿದಂತೆ ಜನಪ್ರತಿನಿಧಿಗಳು ಭಾಗಿವಹಿಸಲಿದ್ದಾರೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು



Conclusion:ಕಿತ್ತೂರು ರಾಣಿ ಚನ್ನಮ್ಮನ ಸ್ಮರಣೆಯನ್ನು ಬೆಳಗಾವಿ ವಿವಿಯ ಪ್ರೂ. ಡಾ. ಮೈತ್ರಾಯಿನಿ ಗದಿಗೆಪ್ಪಗೌಡರ ಮಾಡಲಿದ್ದಾರೆ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿದ ಅನೇಕ ಜಿಲ್ಲೆಯಿಂದ ಜನ್ರು ಭಾಗಿಯಾಗಲಿದ್ದಾರೆ‌ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು..


ಶಿವಾನಂದ ಮದಿಹಳ್ಳಿ
ವಿಜಯಪುರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.