ETV Bharat / state

ಜನತಾ ಜನಾರ್ಧನನ ಕೋರ್ಟ್  ಅರ್ಹನೋ - ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್ - yellapura by poll

ನಾನು ಅರ್ಹನೋ ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್​ ತೀರ್ಮಾನ ಮಾಡುತ್ತದೆ ಎಂದು ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

yallapura by poll...shivaram hebbar family voted at arabail school
ಜನತಾ ಜನಾರ್ಧನನ ಕೋರ್ಟ್ ನಾನು ಅರ್ಹನೋ ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್
author img

By

Published : Dec 5, 2019, 12:39 PM IST


ಉತ್ತರಕನ್ನಡ: ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಜನತಾ ಜನಾರ್ಧನನ ಕೋರ್ಟ್ ನಾನು ಅರ್ಹನೋ ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್

ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 64ರಲ್ಲಿ ಪತ್ನಿ ವನಜಾಕ್ಷಿ, ಮಗ ವಿವೇಕ್, ಮಗಳು ಶೃತಿ ಹಾಗೂ ಸೊಸೆ ದಿವ್ಯಾ ಹೆಬ್ಬಾರ್ ಜೊತೆಯಲ್ಲಿ ಆಗಮಿಸಿ, ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅರ್ಹನೋ - ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್​ ತೀರ್ಮಾನ ಮಾಡುತ್ತದೆ ಎಂದರು.

ಇನ್ನು, ಕಳೆದ ಒಂದಷ್ಟು ದಿನಗಳಿಂದ ನಡೆಯುತ್ತಿರುವ ವಾದಗಳಿಗೆ ಡಿಸೆಂಬರ್​ 9ರಂದು ಉತ್ತರ ಸಿಗಲಿದೆ. ಅಂದು ಪ್ರಕರಣ ಮುಕ್ತಾಯವಾಗುತ್ತದೆ. ಯಾರೂ ಕೂಡ ಊಹೆ ಮಾಡದಷ್ಟು ದೊಡ್ಡ ಪ್ರಮಾಣದ ಅಂತರದಲ್ಲಿ ನಾನು ವಿಜಯ ಸಾಧಿಸುತ್ತೇನೆ ಎಂದರು.‌


ಉತ್ತರಕನ್ನಡ: ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಜನತಾ ಜನಾರ್ಧನನ ಕೋರ್ಟ್ ನಾನು ಅರ್ಹನೋ ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್

ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 64ರಲ್ಲಿ ಪತ್ನಿ ವನಜಾಕ್ಷಿ, ಮಗ ವಿವೇಕ್, ಮಗಳು ಶೃತಿ ಹಾಗೂ ಸೊಸೆ ದಿವ್ಯಾ ಹೆಬ್ಬಾರ್ ಜೊತೆಯಲ್ಲಿ ಆಗಮಿಸಿ, ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅರ್ಹನೋ - ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್​ ತೀರ್ಮಾನ ಮಾಡುತ್ತದೆ ಎಂದರು.

ಇನ್ನು, ಕಳೆದ ಒಂದಷ್ಟು ದಿನಗಳಿಂದ ನಡೆಯುತ್ತಿರುವ ವಾದಗಳಿಗೆ ಡಿಸೆಂಬರ್​ 9ರಂದು ಉತ್ತರ ಸಿಗಲಿದೆ. ಅಂದು ಪ್ರಕರಣ ಮುಕ್ತಾಯವಾಗುತ್ತದೆ. ಯಾರೂ ಕೂಡ ಊಹೆ ಮಾಡದಷ್ಟು ದೊಡ್ಡ ಪ್ರಮಾಣದ ಅಂತರದಲ್ಲಿ ನಾನು ವಿಜಯ ಸಾಧಿಸುತ್ತೇನೆ ಎಂದರು.‌

Intro:ಶಿರಸಿ :
ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಕುಟುಂಬ ಸಮೇತ ಮತದಾನ ಮಾಡಿದರು.

ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೬೪ ರಲ್ಲಿ ಪತ್ನಿ ವನಜಾಕ್ಷಿ, ಮಗ ವಿವೇಕ್, ಮಗಳು ಶೃತಿ ಹಾಗೂ ಸೊಸೆ ದಿವ್ಯಾ ಹೆಬ್ಬಾರ್ ಜೊತೆಯಲ್ಲಿ ಆಗಮಿಸಿ ಮತಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾರ್, ನಾನು ಅರ್ಹನೋ ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ ತಿರ್ಮಾನ ಮಾಡುತ್ತದೆ ಎಂದರು.

Body:ಕಳೆದ ಒಂದಷ್ಟು ದಿನಗಳಿಂದ ನಡೆಯುತ್ತಿರುವ ವಾದಗಳಿಗೆ ಡಿ.೯ ರಂದು ಉತ್ತರ ಸಿಗಲಿದೆ. ಅಂದು ಪ್ರಕರಣ ಮುಕ್ತಾಯವಾಗುತ್ತದೆ. ಯಾರೂ ಊಹೆ ಮಾಡದಷ್ಟು ದೊಡ್ಡ ಪ್ರಮಾಣದ ಅಂತರದಲ್ಲಿ ನಾನು ವಿಜಯ ಸಾಧಿಸುತ್ತೇನೆ ಎಂದರು.‌
.........
ಸಂದೇಶ ಭಟ್ ಶಿರಸಿ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.