ETV Bharat / state

ಒಡೆದ ಗರ್ಭಕೋಶದ ಟ್ಯೂಬಲ್: ಭಟ್ಕಳ ವೈದ್ಯರಿಂದ ಮಹಿಳೆಗೆ ಶಸ್ತ್ರಚಿಕಿತ್ಸೆ - ಒಡೆದ ಗರ್ಭಕೋಶದ ಟ್ಯೂಬಲ್

ಆಕಸ್ಮಿಕವಾಗಿ ಹೊಟ್ಟೆ ನೋವು ಕಾಣಿಕೊಂಡು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಗರ್ಭಕೋಶದ ಮೇಲ್ಭಾಗದಲ್ಲಿನ ಟ್ಯೂಬಲ್ ಒಡೆದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Surgery from Bhatkal's doctor
ಭಟ್ಕಳ ವೈದ್ಯರಿಂದ ಶಸ್ತ್ರಚಿಕಿತ್ಸೆ
author img

By

Published : Dec 5, 2020, 3:41 PM IST

ಭಟ್ಕಳ (ಉತ್ತರ ಕನ್ನಡ): ಮಹಿಳೆಯೊಬ್ಬರಿಗೆ ಗರ್ಭಕೋಶದ ಮೇಲ್ಭಾಗದಲ್ಲಿನ ಟ್ಯೂಬಲ್ ಒಡೆದಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಹಿಳೆಯು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಕಸ್ಮಿಕವಾಗಿ ಹೊಟ್ಟೆ ನೋವು ಕಾಣಿಸಿಕೊಂಡು ತಲೆ ಸುತ್ತು ಬಂದಿದ್ದು, ಕೂಡಲೇ ಆಸ್ಪತ್ರೆಗೆ ಕರೆ ತರಲಾಗಿದೆ. ಬಳಿಕ ಸ್ಕ್ಯಾನಿಂಗ್ ರಿಪೋರ್ಟ್​​ ನೋಡಿ, ಕೂಡಲೇ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭದಲ್ಲಿನ ರಬ್ ಚರ್ಡ ಟ್ಯೂಬಲ್ ಆಯ್ಕೋಪಿಕ್ ಅ​ನ್ನು ಹೊರ ತೆಗೆಯಲಾಗಿದೆ.

ಭಟ್ಕಳ ವೈದ್ಯರಿಂದ ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆ ವೇಳೆ 2 ರಿಂದ 3 ಲೀಟರ್ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾದ ರಕ್ತವನ್ನು ಬಳಕೆ ಮಾಡಿಕೊಂಡು ಮಹಿಳೆಯ ಪ್ರಾಣ ಕಾಪಾಡಲಾಗಿದೆ. ಒಂದೂವರೆ ತಿಂಗಳಿನಿಂದ ಮಹಿಳೆಗೆ ಋತುಚಕ್ರ ಆಗಿಲ್ಲದಿರುವುದರಿಂದ, ಈ ರೀತಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂಬ ಮಾಹಿತಿ ದೊರೆತಿದೆ.

ಭಟ್ಕಳ (ಉತ್ತರ ಕನ್ನಡ): ಮಹಿಳೆಯೊಬ್ಬರಿಗೆ ಗರ್ಭಕೋಶದ ಮೇಲ್ಭಾಗದಲ್ಲಿನ ಟ್ಯೂಬಲ್ ಒಡೆದಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಹಿಳೆಯು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಕಸ್ಮಿಕವಾಗಿ ಹೊಟ್ಟೆ ನೋವು ಕಾಣಿಸಿಕೊಂಡು ತಲೆ ಸುತ್ತು ಬಂದಿದ್ದು, ಕೂಡಲೇ ಆಸ್ಪತ್ರೆಗೆ ಕರೆ ತರಲಾಗಿದೆ. ಬಳಿಕ ಸ್ಕ್ಯಾನಿಂಗ್ ರಿಪೋರ್ಟ್​​ ನೋಡಿ, ಕೂಡಲೇ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭದಲ್ಲಿನ ರಬ್ ಚರ್ಡ ಟ್ಯೂಬಲ್ ಆಯ್ಕೋಪಿಕ್ ಅ​ನ್ನು ಹೊರ ತೆಗೆಯಲಾಗಿದೆ.

ಭಟ್ಕಳ ವೈದ್ಯರಿಂದ ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆ ವೇಳೆ 2 ರಿಂದ 3 ಲೀಟರ್ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾದ ರಕ್ತವನ್ನು ಬಳಕೆ ಮಾಡಿಕೊಂಡು ಮಹಿಳೆಯ ಪ್ರಾಣ ಕಾಪಾಡಲಾಗಿದೆ. ಒಂದೂವರೆ ತಿಂಗಳಿನಿಂದ ಮಹಿಳೆಗೆ ಋತುಚಕ್ರ ಆಗಿಲ್ಲದಿರುವುದರಿಂದ, ಈ ರೀತಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.