ETV Bharat / state

ಅಕ್ರಮ ಶ್ರೀಗಂಧ ಮಾರಾಟ: ಆರೋಪಿ ಅಂದರ್​

ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

author img

By

Published : Jan 22, 2020, 9:24 PM IST

ಅಕ್ರಮ ಶ್ರೀಗಂಧ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್​
police arrested accused at Sirsi

ಶಿರಸಿ : ದ್ವಿಚಕ್ರ ವಾಹನದಲ್ಲಿ 5 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಇಲ್ಲಿನ ಮಾರಿಕಾಂಬಾ ನಗರದ ಲಕ್ಷ್ಮೀ ಪ್ರಸಾದ ಸುರೇಶ ರೇವಣಕರ್​ (37) ಬಂಧಿತ ಆರೋಪಿ. ಈತನನ್ನು ಎರಡು ದಿನಗಳಿಂದ ಹಿಂಬಾಲಿಸುತ್ತಿದ್ದ ಅರಣ್ಯ ಅಧಿಕಾರಿಗಳು, ಇಂದು ದೇವಸ್ಥಾನ ಬಳಿ ದ್ವಿಚಕ್ರ ವಾಹ‌ನ ನಿಲ್ಲಿಸಿ ಬೇರೆಡೆಗೆ ಹೋಗಿದ್ದಾಗ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿ : ದ್ವಿಚಕ್ರ ವಾಹನದಲ್ಲಿ 5 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಇಲ್ಲಿನ ಮಾರಿಕಾಂಬಾ ನಗರದ ಲಕ್ಷ್ಮೀ ಪ್ರಸಾದ ಸುರೇಶ ರೇವಣಕರ್​ (37) ಬಂಧಿತ ಆರೋಪಿ. ಈತನನ್ನು ಎರಡು ದಿನಗಳಿಂದ ಹಿಂಬಾಲಿಸುತ್ತಿದ್ದ ಅರಣ್ಯ ಅಧಿಕಾರಿಗಳು, ಇಂದು ದೇವಸ್ಥಾನ ಬಳಿ ದ್ವಿಚಕ್ರ ವಾಹ‌ನ ನಿಲ್ಲಿಸಿ ಬೇರೆಡೆಗೆ ಹೋಗಿದ್ದಾಗ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಶಿರಸಿ :
ದ್ವಿಚಕ್ರ ವಾಹನದಲ್ಲಿ ೫ ಕೆ.ಜಿ. ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ಶಿರಸಿ ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ಶಿರಸಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಬುಧವಾರ ನಡೆದಿದೆ.

Body:ಇಲ್ಲಿನ ಮಾರಿಕಾಂಬಾ ನಗರದ ಲಕ್ಷ್ಮೀಪ್ರಸಾದ ಸುರೇಶ ರೇವಣಕರ (೩೭) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಎರಡು ದಿನಗಳಿಂದ ಹಿಂಬಾಲಿಸುತ್ತಿದ್ದ ಅರಣ್ಯ ಅಧಿಕಾರಿಗಳು, ಬುಧವಾರ ದೇವಸ್ಥಾನ ಬಳಿ ದ್ವಿಚಕ್ರ ವಾಹ‌ನ ನಿಲ್ಲಿಸಿ ಬೇರೆಡೆಗೆ ಹೋಗಿದ್ದಾಗ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
............
ಸಂದೇಶ ಭಟ್ ಶಿರಸಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.