ETV Bharat / state

ನನಗೆ ಅತೃಪ್ತಿ ಇಲ್ಲ, ನಾನು ತೃಪ್ತ: ರೇಣುಕಾಚಾರ್ಯ

ಎಂಜಿನ್​ ಇಲ್ಲದೆ ರೈಲಿನ ಬೋಗಿ ಇರುವುದಿಲ್ಲ. ಸಿಎಂ ಅವರು ಎಂಜಿನ್​ ಇದ್ದಂತೆ, ತಾವೆಲ್ಲರೂ ಬೋಗಿಗಳು ಎಂದು ರೇಣುಕಾಚಾರ್ಯ ಹೇಳಿದರು.

author img

By

Published : Aug 7, 2021, 1:15 AM IST

Updated : Aug 7, 2021, 5:48 AM IST

i-am-not-dissatisfied-we-are-all-satisfied-renukacharya
ರೇಣುಕಾಚಾರ್ಯ

ತುಮಕೂರು: ಸಚಿವ ಸ್ಥಾನದ ಬಗ್ಗೆ ನನಗೆ ಅತೃಪ್ತಿ ಇಲ್ಲ, ನಾವೆಲ್ಲ ತೃಪ್ತರೆಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರೇಣುಕಾಚಾರ್ಯ ಕೂಡ ಇದ್ದರು.

ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಂಜಿನ್​ ಇಲ್ಲದೆ ರೈಲಿನ ಬೋಗಿ ಇರುವುದಿಲ್ಲ. ಸಿಎಂ ಅವರು ಎಂಜಿನ್​ ಇದ್ದಂತೆ, ತಾವೆಲ್ಲರೂ ಬೋಗಿಗಳು ಎಂದರು.

ರೇಣುಕಾಚಾರ್ಯ ಪ್ರತಿಕ್ರಿಯೆ

ಅಲ್ಲದೆ, ಮುಖ್ಯಮಂತ್ರಿಗಳು ಇರುವಾಗ ನಾವೆಲ್ಲ ಮಾತನಾಡಬಾರದು. ಅವರಿಲ್ಲದಿದ್ದರೆ ಮಾತ್ರ ನಾವೆಲ್ಲ ಸಚಿವರಿದ್ದಂತೆ. ಅತೃಪ್ತನಲ್ಲ, ನಾನು ತೃಪ್ತ ಎನ್ನುತ್ತ ರೇಣುಕಾಚಾರ್ಯ ಕೈಮುಗಿದರು.

ಇದನ್ನೂ ಓದಿ: ಜಮೀರ್ ಮೇಲೆ ಯಾರು ದೂರು ನೀಡಿದ್ದರೋ ಗೊತ್ತಿಲ್ಲ, ಕೊಟ್ಟೋರು ಉತ್ತರ ಕೊಡ್ತಾರೆ: ಹೆಚ್​ಡಿಕೆ

ತುಮಕೂರು: ಸಚಿವ ಸ್ಥಾನದ ಬಗ್ಗೆ ನನಗೆ ಅತೃಪ್ತಿ ಇಲ್ಲ, ನಾವೆಲ್ಲ ತೃಪ್ತರೆಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರೇಣುಕಾಚಾರ್ಯ ಕೂಡ ಇದ್ದರು.

ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಂಜಿನ್​ ಇಲ್ಲದೆ ರೈಲಿನ ಬೋಗಿ ಇರುವುದಿಲ್ಲ. ಸಿಎಂ ಅವರು ಎಂಜಿನ್​ ಇದ್ದಂತೆ, ತಾವೆಲ್ಲರೂ ಬೋಗಿಗಳು ಎಂದರು.

ರೇಣುಕಾಚಾರ್ಯ ಪ್ರತಿಕ್ರಿಯೆ

ಅಲ್ಲದೆ, ಮುಖ್ಯಮಂತ್ರಿಗಳು ಇರುವಾಗ ನಾವೆಲ್ಲ ಮಾತನಾಡಬಾರದು. ಅವರಿಲ್ಲದಿದ್ದರೆ ಮಾತ್ರ ನಾವೆಲ್ಲ ಸಚಿವರಿದ್ದಂತೆ. ಅತೃಪ್ತನಲ್ಲ, ನಾನು ತೃಪ್ತ ಎನ್ನುತ್ತ ರೇಣುಕಾಚಾರ್ಯ ಕೈಮುಗಿದರು.

ಇದನ್ನೂ ಓದಿ: ಜಮೀರ್ ಮೇಲೆ ಯಾರು ದೂರು ನೀಡಿದ್ದರೋ ಗೊತ್ತಿಲ್ಲ, ಕೊಟ್ಟೋರು ಉತ್ತರ ಕೊಡ್ತಾರೆ: ಹೆಚ್​ಡಿಕೆ

Last Updated : Aug 7, 2021, 5:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.