ETV Bharat / state

ಪಿಒಪಿ ಗಣೇಶ ಮೂರ್ತಿ ನಿಷೇಧ: ಮಾರಾಟಗಾರರಿಗೆ ಖಡಕ್​ ಎಚ್ಚರಿಕೆ

author img

By

Published : Aug 29, 2019, 11:36 AM IST

ಪರಿಸರ ವಿರೋಧಿಯಾಗಿರುವ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಆರೋಗ್ಯಾಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಖಡಕ್ ಎಚ್ಚರಿಕೆ

ಶಿವಮೊಗ್ಗ: ಪರಿಸರ ವಿರೋಧಿಯಾದ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದೆ.

pop ganesh murthy banned
ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಖಡಕ್ ಎಚ್ಚರಿಕೆ

ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಪಿಒಪಿ ಗಣಪತಿಗಳನ್ನು ಮಾರುತ್ತಿದ್ದ ಸ್ಥಳಕ್ಕೆ ನಗರಸಭೆಯ ಆರೋಗ್ಯಾಧಿಕಾರಿ ಪ್ರಭಾಕರ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ವೇಳೆ ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿದ್ದು, ಇವುಗಳು ಪರಿಸರಕ್ಕೆ ಮಾರಕವಾಗಿವೆ. ಇವುಗಳನ್ನು ನೀರಿನಲ್ಲಿ ಬಿಟ್ಟಾಗ ಬೇಗ ಕರಗುವುದಿಲ್ಲ. ಇದಕ್ಕೆ ಬಳಸಿರುವ ರಾಸಾಯನಿಕಗಳು ಜಲಚರಗಳಿಗೆ ಮಾರಕವಾಗಿವೆ. ಹಾಗಾಗಿ ಮಾರಾಟಗಾರರಿಗೆ ತಿಳುವಳಿಕೆಯ ಜೊತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಪಿಒಪಿ ಗಣಪತಿಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸುವಂತೆ ಸಾರ್ವಜನಿಕರಲ್ಲಿ ನಗರಸಭೆ ಮನವಿ ಮಾಡಿದೆ.

ಶಿವಮೊಗ್ಗ: ಪರಿಸರ ವಿರೋಧಿಯಾದ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದೆ.

pop ganesh murthy banned
ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಖಡಕ್ ಎಚ್ಚರಿಕೆ

ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಪಿಒಪಿ ಗಣಪತಿಗಳನ್ನು ಮಾರುತ್ತಿದ್ದ ಸ್ಥಳಕ್ಕೆ ನಗರಸಭೆಯ ಆರೋಗ್ಯಾಧಿಕಾರಿ ಪ್ರಭಾಕರ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ವೇಳೆ ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿದ್ದು, ಇವುಗಳು ಪರಿಸರಕ್ಕೆ ಮಾರಕವಾಗಿವೆ. ಇವುಗಳನ್ನು ನೀರಿನಲ್ಲಿ ಬಿಟ್ಟಾಗ ಬೇಗ ಕರಗುವುದಿಲ್ಲ. ಇದಕ್ಕೆ ಬಳಸಿರುವ ರಾಸಾಯನಿಕಗಳು ಜಲಚರಗಳಿಗೆ ಮಾರಕವಾಗಿವೆ. ಹಾಗಾಗಿ ಮಾರಾಟಗಾರರಿಗೆ ತಿಳುವಳಿಕೆಯ ಜೊತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಪಿಒಪಿ ಗಣಪತಿಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸುವಂತೆ ಸಾರ್ವಜನಿಕರಲ್ಲಿ ನಗರಸಭೆ ಮನವಿ ಮಾಡಿದೆ.

Intro:ಪಿಓಪಿ ಗಣಪತಿ ಮಾರಾಟ ಮಾಡದಂತೆ ಸಾಗರ ನಗರಸಭೆಯಿಂದ ಮಾರಾಟಗಾರರಿಗೆ ಎಚ್ಚರಿಕೆ.

ಶಿವಮೊಗ್ಗ: ಪರಿಸರ ವಿರೋಧಿಯಾದ ಪಿಓಪಿ ಗಣಪತಿಯನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಪಿಒಪಿ ಗಣಪತಿ ಮಾರಾಟಗಾರರಿಗೆ ಕಡಕ್ ಎಚ್ಚರಿಕೆಯನ್ನು ನೀಡಿದೆ. ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಪಿಓಪಿ ಗಣಪತಿಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ನಗರಸಭೆಯ ಆರೋಗ್ಯಾಧಿಕಾರಿ ಪ್ರಭಾಕರ್ ರವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.Body:ಈ ವೇಳೆ ಪಿಒಪಿ ಗಣಪತಿಗಳು ಪತ್ತೆಯಾಗಿದ್ದವು. ಪಿಒಪಿ ಗಣಪತಿ ಪರಿಸರಕ್ಕೆ ಮಾರಕವಾಗಿವೆ. ಈ ಗಣಪತಿಗಳು ನೀರಿನಲ್ಲಿ ಬಿಟ್ಟಾಗ ಬೇಗ ಕರಗುವುದಿಲ್ಲ ಅಲ್ಲದೆ ಇದಕ್ಕೆ ಬಳಸಿರುವ ರಾಸಾಯನಿಕಗಳು ಜಲಚರಗಳಿಗೆ ಮಾರಕವಾಗಿವೆ.Conclusion: ಇದರಿಂದ ಈ ಗಣಪತಿಗಳನ್ನು ಮಾರಾಟ ಮಾಡದಂತೆ ತಿಳುವಳಿಕೆಯ ಜೊತೆ ಎಚ್ಚರಿಕೆ ನೀಡಲಾಗಿದೆ.ಪಿಓಪಿ ಗಣಪತಿಗಳನ್ನು ಕೂಡಲೇ ತೆರವು ಗೊಳಿಸುವಂತೆ ಸೂಚಿಸಲಾಯಿತು. ಆದಷ್ಟು ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸುವಂತೆ ಸಾರ್ವಜನಿಕರಲ್ಲಿ ನಗರಸಭೆ ಮನವಿ ಮಾಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.