ETV Bharat / state

ಮೋದಿ, ಮೋದಿ.. v/s ಕಾಂಗ್ರೆಸ್‌, ಕಾಂಗ್ರೆಸ್‌ ಘೋಷಣೆ - ಮಾಜಿ ಶಾಸಕ ಬೇಳೂರಿಗೆ ಮುಜುಗರ

ಜಿಲ್ಲೆಯ ಅಣಲೆಕೊಪ್ಪ ಬಡಾವಣೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರ ಮಾಡಲು ಕಾಂಗ್ರೆಸ್ ಮಾಜಿ ಶಾಸಕ‌ ಬೇಳೂರು ಗೋಪಾಲಕೃಷ್ಣ ಬಂದಾಗ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ..ಎಂದು ಘೋಷಣೆ ಕೂಗಿದ್ದಾರೆ.

author img

By

Published : May 25, 2019, 12:42 PM IST

ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಮಾಜಿ ಶಾಸಕ‌, ಕಾಂಗ್ರೆಸ್ ಮುಖಂಡ ಬೇಳೂರು‌ ಗೋಪಾಲಕೃಷ್ಣ ಬಿಜೆಪಿ ಕಾರ್ಯಕರ್ತರಿಂದ ಇರಿಸುಮುರಿಸಿಗೊಳಗಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬೇಳೂರು ಎದುರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

ಸಾಗರ ಪಟ್ಟಣದ ಅಣಲೆಕೊಪ್ಪ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾತ್ರಿ ಸುಮಾರು‌ 8:30 ರ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರ ನಡೆಸಿತ್ತಿದ್ದರು. ವಾರ್ಡ್ ನಂ.5 ಹಾಗೂ 7 ರಲ್ಲಿ ಪ್ರಚಾರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ಯಾಂಪೇನ್‌ಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕರ್ತರ ಜೊತೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ..ಎಂದು ಘೋಷಣೆ ಹಾಕಿದ್ದಾರೆ.

ಇದರಿಂದ ಕೋಪಗೊಂಡ ಬೇಳೂರು ಗೋಪಾಲಕೃಷ್ಣ ಕಾರಿನಿಂದ ಇಳಿದು ಏನ್ರೂ ಇದು ಎಂದು ಕೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು‌ ಜೋರಾಗಿ ಮೋದಿ...ಮೋದಿ ಎಂದು ಜೋರಾಗಿ ಘೋಷಣೆ ಹಾಕುತ್ತಿದ್ದಂತೆಯೇ ಬೇಳೂರು‌ ಕಾಂಗ್ರೆಸ್ ..ಕಾಂಗ್ರೆಸ್.. ಘೋಷಣೆ ಹಾಕಿದ್ದಾರೆ. ಅಷ್ಟರಲ್ಲಿ ಬೇಳೂರು ಕಾರು ಡ್ರೈವರ್, ಬೇಳೂರು ಗೋಪಾಲಕೃಷ್ಣರನ್ನು ಬಲವಂತವಾಗಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದಾರೆ.

ಗೋಪಾಲಕೃಷ್ಣರವರಿಗೆ ಅವಮಾನವಾಗುವಂತೆ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಅಷ್ಟೆಲ್ಲಾ ಆದ್ರೂ ಸಹ ಕಾಂಗ್ರೆಸ್​ನ ಯಾವ ಕಾರ್ಯಕರ್ತರೂ ಸಹ ಬೇಳೂರು ಗೋಪಾಲಕೃಷ್ಣರವರ ನೆರವಿಗೆ ಬಂದಿರಲಿಲ್ಲ.

ಶಿವಮೊಗ್ಗ: ಮಾಜಿ ಶಾಸಕ‌, ಕಾಂಗ್ರೆಸ್ ಮುಖಂಡ ಬೇಳೂರು‌ ಗೋಪಾಲಕೃಷ್ಣ ಬಿಜೆಪಿ ಕಾರ್ಯಕರ್ತರಿಂದ ಇರಿಸುಮುರಿಸಿಗೊಳಗಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬೇಳೂರು ಎದುರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

ಸಾಗರ ಪಟ್ಟಣದ ಅಣಲೆಕೊಪ್ಪ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾತ್ರಿ ಸುಮಾರು‌ 8:30 ರ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರ ನಡೆಸಿತ್ತಿದ್ದರು. ವಾರ್ಡ್ ನಂ.5 ಹಾಗೂ 7 ರಲ್ಲಿ ಪ್ರಚಾರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ಯಾಂಪೇನ್‌ಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕರ್ತರ ಜೊತೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ..ಎಂದು ಘೋಷಣೆ ಹಾಕಿದ್ದಾರೆ.

ಇದರಿಂದ ಕೋಪಗೊಂಡ ಬೇಳೂರು ಗೋಪಾಲಕೃಷ್ಣ ಕಾರಿನಿಂದ ಇಳಿದು ಏನ್ರೂ ಇದು ಎಂದು ಕೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು‌ ಜೋರಾಗಿ ಮೋದಿ...ಮೋದಿ ಎಂದು ಜೋರಾಗಿ ಘೋಷಣೆ ಹಾಕುತ್ತಿದ್ದಂತೆಯೇ ಬೇಳೂರು‌ ಕಾಂಗ್ರೆಸ್ ..ಕಾಂಗ್ರೆಸ್.. ಘೋಷಣೆ ಹಾಕಿದ್ದಾರೆ. ಅಷ್ಟರಲ್ಲಿ ಬೇಳೂರು ಕಾರು ಡ್ರೈವರ್, ಬೇಳೂರು ಗೋಪಾಲಕೃಷ್ಣರನ್ನು ಬಲವಂತವಾಗಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದಾರೆ.

ಗೋಪಾಲಕೃಷ್ಣರವರಿಗೆ ಅವಮಾನವಾಗುವಂತೆ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಅಷ್ಟೆಲ್ಲಾ ಆದ್ರೂ ಸಹ ಕಾಂಗ್ರೆಸ್​ನ ಯಾವ ಕಾರ್ಯಕರ್ತರೂ ಸಹ ಬೇಳೂರು ಗೋಪಾಲಕೃಷ್ಣರವರ ನೆರವಿಗೆ ಬಂದಿರಲಿಲ್ಲ.

Intro:ಬೇಳೂರು ಗೋಪಾಲಕೃಷ್ಣಗೂ ತಟ್ಟಿದ‌
ಮೋದಿ ಬಿಸಿ.

ಶಿವಮೊಗ್ಗ: ಮಾಜಿ ಶಾಸಕ‌, ಕಾಂಗ್ರೆಸ್ ಮುಖಂಡ ಬೇಳೂರು‌ ಗೋಪಾಲಕೃಷ್ಣರವರಿಗೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಹಾಕಿ ಬಿಸಿ ಮುಟ್ಟಿಸಿದ್ದಾರೆ. ನಿನ್ನೆ ಸಾಗರ ಪಟ್ಟಣದ ಅಣಲೆಕೊಪ್ಪ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾತ್ರಿ ಸುಮಾರು‌ 8:30 ರ ಸುಮಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರ ನಡೆಸಿತ್ತಿದ್ದರು. ವಾರ್ಡ್ ನಂಬರ್ 5 ಹಾಗೂ 7 ರಲ್ಲಿ ಪ್ರಚಾರ ನಡೆಸುವಾಗ ಕಾಂಗ್ರೆಸ್ ಪ್ರಚಾರ ನಡೆಸಲು ಬೇಳೂರು ಗೋಪಾಲಕೃಷ್ಣ ಕಾರ್ಯಕರ್ತರ ಜೊತೆ ಕಾರಿನಲ್ಲಿ ಬಂದಿದ್ದಾರೆ. Body:ಈ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ..ಎಂದು ಘೋಷಣೆ ಹಾಕಿದ್ದಾರೆ. ಇದರಿಂದ ಕೋಪಗೊಂಡ ಬೇಳೂರು ಗೋಪಾಲಕೃಷ್ಣ ಕಾರಿನಿಂದ ಇಳಿದು ಏನ್ರೂ ಇದು ಎಂದು ಕೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು‌ ಜೋರಾಗಿ ಮೋದಿ...ಮೋದಿ ಎಂದು ಜೋರಾಗಿ ಘೋಷಣೆ ಹಾಕುತ್ತಿದ್ದಂತೆಯೇ ಬೇಳೂರು‌ ಕಾಂಗ್ರೆಸ್ ..ಕಾಂಗ್ರೆಸ್..ಘೋಷಣೆ ಹಾಕಿದ್ದಾರೆ. ಅಷ್ಟರಲ್ಲಿ ಬೇಳೂರು ಕಾರು ಡ್ರೈವರ್ ಬೇಳೂರು ಗೋಪಾಲಕೃಷ್ಣರನ್ನು ಬಲವಂತವಾಗಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದಾರೆ.Conclusion:ಇದರಿಂದ ಕೋಪಗೊಂಡ ಬೇಳೂರು ಗೋಪಾಲಕೃಷ್ಣ ಕಾರಿನಿಂದ ಇಳಿದು ಏನ್ರೂ ಇದು ಎಂದು ಕೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು‌ ಜೋರಾಗಿ ಮೋದಿ...ಮೋದಿ ಎಂದು ಜೋರಾಗಿ ಘೋಷಣೆ ಹಾಕುತ್ತಿದ್ದಂತೆಯೇ ಬೇಳೂರು‌ ಕಾಂಗ್ರೆಸ್ ..ಕಾಂಗ್ರೆಸ್..ಘೋಷಣೆ ಹಾಕಿದ್ದಾರೆ. ಅಷ್ಟರಲ್ಲಿ ಬೇಳೂರು ಕಾರು ಡ್ರೈವರ್ ಬೇಳೂರು ಗೋಪಾಲಕೃಷ್ಣರನ್ನು ಬಲವಂತವಾಗಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದಾರೆ. ಇದು ಗೋಪಾಲಕೃಷ್ಣರವರಿಗೆ ಅವಮಾನವಾಗುವಂತೆ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಇಷ್ಟೆಲ್ಲಾ ಆದ್ರೂ ಸಹ ಕಾಂಗ್ರೆಸ್ ನ ಯಾವ ಕಾರ್ಯಕರ್ತರು ಸಹ ಬೇಳೂರು ಗೋಪಾಲಕೃಷ್ಣರವರ ನೆರವಿಗೆ ಬಂದಿಲ್ಲ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.