ETV Bharat / state

ಅಗ್ನಿಕೊಂಡ ಅವಘಡ : ಬೆಂಕಿಯಲ್ಲಿ ಬಿದ್ದ ಪೂಜಾರಿ - undefined

ರಾಮನಗರ : ಅಗ್ನಿಕೊಂಡ ಹಾಯುವ ವೇಳೆ ಬ್ಯಾಲೆನ್ಸ್​ ತಪ್ಪಿ ಪೂಜಾರಿ ಬೆಂಕಿಯಲ್ಲಿ ಬಿದ್ದಿರುವ ಘಟನೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ.

ಕೆಂಡದಲ್ಲಿ ಬಿದ್ದ ಪೂಜಾರಿ
author img

By

Published : Apr 23, 2019, 4:36 PM IST

Updated : Apr 23, 2019, 5:31 PM IST

ದೊಡ್ಡ ಆಲಹಳ್ಳಿಯಲ್ಲಿ ನಡೆಯುತ್ತಿದ್ದ ಬಸವೇಶ್ವರ ಸ್ವಾಮಿ ಕೊಂಡದ ಅರ್ಚಕ ಬಸವರಾಜ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಅಗ್ನಿಕೊಂಡ ಹಾಯುತ್ತಿದ್ದರು. ಈ ವರ್ಷ ಈ ದುರಂತ ನಡೆದಿದೆ.

ಬೆಂಕಿಯಲ್ಲಿ ಬಿದ್ದ ಪೂಜಾರಿ

ದೊಡ್ಡ ಆಲಹಳ್ಳಿಯಲ್ಲಿ ನಡೆಯುತ್ತಿದ್ದ ಬಸವೇಶ್ವರ ಸ್ವಾಮಿ ಕೊಂಡದ ಅರ್ಚಕ ಬಸವರಾಜ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಅಗ್ನಿಕೊಂಡ ಹಾಯುತ್ತಿದ್ದರು. ಈ ವರ್ಷ ಈ ದುರಂತ ನಡೆದಿದೆ.

ಬೆಂಕಿಯಲ್ಲಿ ಬಿದ್ದ ಪೂಜಾರಿ
sample description
Last Updated : Apr 23, 2019, 5:31 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.