ETV Bharat / state

ಸಿಪಿವೈ, ಅಶ್ವಥ್​ ನಾರಾಯಣ ಹೇಳಿಕೆಗೆ ಡಿ.ಕೆ.ಸುರೇಶ್​ ತಿರುಗೇಟು - undefined

ಸಂಸದ ಡಿ.ಕೆ.ಸುರೇಶ್​ಗೆ ಟಾಂಗ್​ ನೀಡಿದ್ದ ಸಿ.ಪಿ.ಯೋಗೇಶ್ವರ್​ ಮತ್ತು ಅಶ್ವಥ್ ನಾರಾಯಣಗೆ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.

ಸಂಸದ ಡಿ.ಕೆ.ಸುರೇಶ್​
author img

By

Published : Mar 30, 2019, 7:23 AM IST

ರಾಮನಗರ : ಡಿ.ಕೆ‌. ಬ್ರದರ್ಸ್ ಬೇನಾಮಿ ಹೇಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಹೇಳಿಕೆಗೆ ಡಿಕೆ ಸುರೇಶ್​ ತಿರುಗೇಟು ನೀಡಿದ್ದು, ಕೆಲಸ ಇಲ್ಲದವರು ಏನಾದ್ರು ಒಂದು ಮಾತನಾಡುತ್ತಾರೆ. ಅವರು ಫ್ರೀಯಾಗಿದ್ದಾರೆ ಮಾತನಾಡಲಿ ಬಿಡಿ ಎಂದು ಸಿ.ಪಿ.ಯೋಗೀಶ್ವರ್​ಗೆ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಕಾರ್ಯಕರ್ತರ ಭೇಟಿ ವೇಳೆ ಮಾತನಾಡಿದ ಅವರು, ಆರೋಪ ಮಾಡುವವರು ಚುನಾವಣೆ ಬಿಟ್ಟು ಬೇರೆ ಸಮಯದಲ್ಲಿ ಆರೋಪ ಮಾಡಬೇಕು ಇದಕ್ಕೆ ಅವರ ಬಳಿ ದಾಖಲೆ ಏನಿದೆ ತಂದು ತೋರಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದ್ದಾರೆ.

ಸಂಸದ ಡಿ.ಕೆ.ಸುರೇಶ್​

ಇದೇ ವೇಳೆ ಬಿಜೆಪಿಯ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇದೆ. ಡಿ.ಕೆ.ಸುರೇಶ್ ಬಳಿ ಯಾವ ಅಭಿವೃದ್ಧಿ ಕಾರ್ಡ್ ಇದೆ ಎಂಬ ಅಶ್ವಥ್ ನಾರಾಯಣ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಸುರೇಶ್​, ಮೊದಲು ಅವರ ಅಭಿವೃದ್ಧಿ ಕಾರ್ಡ್ ತರಲಿ,ನಾನು ನನ್ನ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ತರುತ್ತೇನೆ. ಆಮೇಲೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದ್ದಾರೆ

ರಾಮನಗರ : ಡಿ.ಕೆ‌. ಬ್ರದರ್ಸ್ ಬೇನಾಮಿ ಹೇಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಹೇಳಿಕೆಗೆ ಡಿಕೆ ಸುರೇಶ್​ ತಿರುಗೇಟು ನೀಡಿದ್ದು, ಕೆಲಸ ಇಲ್ಲದವರು ಏನಾದ್ರು ಒಂದು ಮಾತನಾಡುತ್ತಾರೆ. ಅವರು ಫ್ರೀಯಾಗಿದ್ದಾರೆ ಮಾತನಾಡಲಿ ಬಿಡಿ ಎಂದು ಸಿ.ಪಿ.ಯೋಗೀಶ್ವರ್​ಗೆ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಕಾರ್ಯಕರ್ತರ ಭೇಟಿ ವೇಳೆ ಮಾತನಾಡಿದ ಅವರು, ಆರೋಪ ಮಾಡುವವರು ಚುನಾವಣೆ ಬಿಟ್ಟು ಬೇರೆ ಸಮಯದಲ್ಲಿ ಆರೋಪ ಮಾಡಬೇಕು ಇದಕ್ಕೆ ಅವರ ಬಳಿ ದಾಖಲೆ ಏನಿದೆ ತಂದು ತೋರಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದ್ದಾರೆ.

ಸಂಸದ ಡಿ.ಕೆ.ಸುರೇಶ್​

ಇದೇ ವೇಳೆ ಬಿಜೆಪಿಯ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇದೆ. ಡಿ.ಕೆ.ಸುರೇಶ್ ಬಳಿ ಯಾವ ಅಭಿವೃದ್ಧಿ ಕಾರ್ಡ್ ಇದೆ ಎಂಬ ಅಶ್ವಥ್ ನಾರಾಯಣ ಪ್ರಶ್ನೆಗೆ ತಿರುಗೇಟು ನೀಡಿರುವ ಡಿ.ಕೆ.ಸುರೇಶ್​, ಮೊದಲು ಅವರ ಅಭಿವೃದ್ಧಿ ಕಾರ್ಡ್ ತರಲಿ,ನಾನು ನನ್ನ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ತರುತ್ತೇನೆ. ಆಮೇಲೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದ್ದಾರೆ

ರಾಮನಗರ : ಡಿ.ಕೆ‌. ಬ್ರದರ್ಸ್ ಬೇನಾಮಿ ಹೇಸರಿನಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಹೇಳಿಕೆಗೆ ಕೆಲಸ ಇಲ್ಲದವರು ಏನಾದ್ರು ಒಂದು ಮಾತನಾಡಬೇಕು ಅವರು ಪ್ರೀಯಾಗಿದ್ದಾರೆ ಮಾತನಾಡಲಿ ಎಂದು ಸಿ.ಪಿ.ಯೋಗೀಶ್ವರ್ ಗೆ ಡಿ.ಕೆ.ಸುರೇಶ್ ಟಾಂಗ್ ನೀಡಿದರು. ರಾಮನಗರದಲ್ಲಿ ಕಾರ್ಯಕತ್ರತ ಬೇಟಿ ವೇಳೆ ಮಾತನಾಡಿದ ಅವರು ಆರೋಪ ಮಾಡುವವರು ಚುನಾವಣೆಯನ್ನ ಬಿಟ್ಟು ಬೇರೆ ಸಮಯದಲ್ಲಿ ಆರೋಪ ಮಾಡಬೇಕು ಜೊತೆಗೆ ಅವರ ಬಳಿ ದಾಖಲೆ ಏನಿದೆ ತಂದು ತೋರಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದರು. ಇದೇ ವೇಳೆ ಬಿಜೆಪಿಯ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ನಮ್ಮ ಬಳಿ ಇದೆ ಡಿ.ಕೆ.ಸುರೇಶ್ ಅವರ ಬಳಿ ಯಾವ ಅಭಿವೃದ್ಧಿ ಕಾರ್ಡ್ ಇದೆ ಎಂಬ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಮೊದಲು ಅವರು ಅವರ ಅಭಿವೃದ್ಧಿಯ ಕಾರ್ಡ್ ತರಲಿ ನಾನು ನನ್ನ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ತರುತ್ತೇನೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.