ರಾಯಚೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ರಾಯಚೂರು ರೈಸ್ ಮಿಲ್ ಸಂಘವು ಹರಿಜನವಾಡ, ದೇವಿನಗರದ ಬಡವರು, ಕೂಲಿ ಕಾರ್ಮಿಕರಿಗೆ ತರಕಾರಿ, ದಿನಸಿಗಳನ್ನ ವಿತರಿಸಲಾಯಿತು.
ಅಕ್ಕಿ, ಗೋಧಿ ಹೊರತು ಪಡಿಸಿದಂತೆ, ಅಡುಗೆ ಎಣ್ಣೆ, ಸಾಬೂನು, ತೊಗರಿ ಬೆಳೆ, ತರಕಾರಿ ಸೇರಿದಂತೆ ಅಗತ್ಯ ದಿನಸಿಗಳ ಆಹಾರ ಕಿಟ್ ವಿತರಿಸಲಾಯಿತು.