ETV Bharat / state

ಬಡವರು, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್​ ವಿತರಿಸಿದ ರೈಸ್ ​​ಮಿಲ್ ಸಂಘ

ಸರ್ಕಾರದಿಂದ ಬಡವರಿಗೆ ಅಕ್ಕಿ, ಗೋಧಿ ವಿತರಣೆ ಮಾಡಲಾಗುತ್ತದೆ. ಹೀಗಾಗಿ ಉಳಿದ ಸಾಮಗ್ರಿಗಳನ್ನ ವಿತರಣೆ ಮಾಡಲಾಯಿತು ಎಂದು ಸಂಘ ಹೇಳಿದೆ.

author img

By

Published : Apr 10, 2020, 4:14 PM IST

Rice Mill Association distributed food kit
ದಿನಸಿ ಕಿಟ್​ ವಿತರಿಸಿದ ರೈಸ್ ​​ಮಿಲ್ ಸಂಘ

ರಾಯಚೂರು: ಲಾಕ್​​​​ಡೌನ್ ಹಿನ್ನೆಲೆಯಲ್ಲಿ ರಾಯಚೂರು ರೈಸ್ ​​ಮಿಲ್ ಸಂಘವು ಹರಿಜನವಾಡ, ದೇವಿನಗರದ ಬಡವರು, ಕೂಲಿ ಕಾರ್ಮಿಕರಿಗೆ ತರಕಾರಿ, ದಿನಸಿಗಳನ್ನ ವಿತರಿಸಲಾಯಿತು.

ಅಕ್ಕಿ, ಗೋಧಿ ಹೊರತು ಪಡಿಸಿದಂತೆ, ಅಡುಗೆ ಎಣ್ಣೆ, ಸಾಬೂನು, ತೊಗರಿ ಬೆಳೆ, ತರಕಾರಿ ಸೇರಿದಂತೆ ಅಗತ್ಯ ದಿನಸಿಗಳ ಆಹಾರ ಕಿಟ್ ವಿತರಿಸಲಾಯಿತು.

ರಾಯಚೂರು: ಲಾಕ್​​​​ಡೌನ್ ಹಿನ್ನೆಲೆಯಲ್ಲಿ ರಾಯಚೂರು ರೈಸ್ ​​ಮಿಲ್ ಸಂಘವು ಹರಿಜನವಾಡ, ದೇವಿನಗರದ ಬಡವರು, ಕೂಲಿ ಕಾರ್ಮಿಕರಿಗೆ ತರಕಾರಿ, ದಿನಸಿಗಳನ್ನ ವಿತರಿಸಲಾಯಿತು.

ಅಕ್ಕಿ, ಗೋಧಿ ಹೊರತು ಪಡಿಸಿದಂತೆ, ಅಡುಗೆ ಎಣ್ಣೆ, ಸಾಬೂನು, ತೊಗರಿ ಬೆಳೆ, ತರಕಾರಿ ಸೇರಿದಂತೆ ಅಗತ್ಯ ದಿನಸಿಗಳ ಆಹಾರ ಕಿಟ್ ವಿತರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.