ETV Bharat / state

ರಾಯಚೂರಿನಲ್ಲಿ ನವರಾತ್ರಿ ಸಂಭ್ರಮ: ಉಚ್ಛಾಯ ವೆಂಕಟೇಶನನ್ನು ನೋಡಲು ಮುಗಿಬಿದ್ದ ಜನ

author img

By

Published : Oct 7, 2019, 10:38 AM IST

ನಾಡಿನಾದ್ಯಂತ ನವರಾತ್ರಿ ಉತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಇಂದು ನಗರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವವು ಅದ್ಧೂರಿಯಾಗಿ ನಡೆಯಿತು.

Navratri celebration in Raichur

ರಾಯಚೂರು: ನಗರದ ಬೇಸ್ತವಾರಪೇಟೆಯ ಉಪ್ಪಾರವಾಡಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವವು ಅದ್ಧೂರಿಯಾಗಿ ನಡೆಯಿತು.

ರಾಯಚೂರಿನಲ್ಲಿ ನವರಾತ್ರಿ ಸಂಭ್ರಮ...ಗಮನ ಸೆಳೆದ ಉಚ್ಛಾಯ ಮಹೋತ್ಸವ

ನವರಾತ್ರಿ ಉತ್ಸವದ ನಿಮಿತ್ತ ಉಚ್ಛಾಯ ವೆಂಕಟೇಶ್ವರ ದೇವಸ್ಥಾನದಲ್ಲಿ ಉಚ್ಛಾಯ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಹೋತ್ಸವದಲ್ಲಿ ಮಹಿಳೆಯರು, ಮಕ್ಕಳು,ಯುವಕರು, ವೃದ್ಧರಾದಿಯಾಗಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳುವ ಮೂಲಕ ವೆಂಕಟೇಶ್ವರನ ಕೃಪೆಗೆ ಪಾತ್ರರಾದರು.

ಪ್ರತಿವರ್ಷ ಉಪ್ಪಾರ ಸಮಾಜದ ನೇತೃತ್ವದಲ್ಲಿ ನಡೆಯುವ ಈ ಉತ್ಸವವು ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಈ ಬಾರಿ ಸಂಭ್ರಮ,ಸಡಗರದಿಂದ ಮಹೋತ್ಸವದ ಆಚರಣೆ ಮಾಡಲಾಯಿತು. ಉಚ್ಚಾಯದ ನಿಮಿತ್ತ ಬೆಳಗ್ಗೆ ಪುಷ್ಪ ಅರ್ಚನೆ, ಬಿಲ್ವಾರ್ಚನೆ, ರುದ್ರಭೀಷೇಕ, ಪಂಚಾಮೃತಾಭಿಶೇಕ, ಮಹಾಮಂಗಳಾರತಿ ಹಾಗೂ ಇತರೆ ಧಾರ್ಮಿಕ ಕಾರ್ಯಗಳು ನೆರವೇರಿಸಲಾಯಿತು.

ರಾಯಚೂರು: ನಗರದ ಬೇಸ್ತವಾರಪೇಟೆಯ ಉಪ್ಪಾರವಾಡಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವವು ಅದ್ಧೂರಿಯಾಗಿ ನಡೆಯಿತು.

ರಾಯಚೂರಿನಲ್ಲಿ ನವರಾತ್ರಿ ಸಂಭ್ರಮ...ಗಮನ ಸೆಳೆದ ಉಚ್ಛಾಯ ಮಹೋತ್ಸವ

ನವರಾತ್ರಿ ಉತ್ಸವದ ನಿಮಿತ್ತ ಉಚ್ಛಾಯ ವೆಂಕಟೇಶ್ವರ ದೇವಸ್ಥಾನದಲ್ಲಿ ಉಚ್ಛಾಯ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಹೋತ್ಸವದಲ್ಲಿ ಮಹಿಳೆಯರು, ಮಕ್ಕಳು,ಯುವಕರು, ವೃದ್ಧರಾದಿಯಾಗಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳುವ ಮೂಲಕ ವೆಂಕಟೇಶ್ವರನ ಕೃಪೆಗೆ ಪಾತ್ರರಾದರು.

ಪ್ರತಿವರ್ಷ ಉಪ್ಪಾರ ಸಮಾಜದ ನೇತೃತ್ವದಲ್ಲಿ ನಡೆಯುವ ಈ ಉತ್ಸವವು ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಈ ಬಾರಿ ಸಂಭ್ರಮ,ಸಡಗರದಿಂದ ಮಹೋತ್ಸವದ ಆಚರಣೆ ಮಾಡಲಾಯಿತು. ಉಚ್ಚಾಯದ ನಿಮಿತ್ತ ಬೆಳಗ್ಗೆ ಪುಷ್ಪ ಅರ್ಚನೆ, ಬಿಲ್ವಾರ್ಚನೆ, ರುದ್ರಭೀಷೇಕ, ಪಂಚಾಮೃತಾಭಿಶೇಕ, ಮಹಾಮಂಗಳಾರತಿ ಹಾಗೂ ಇತರೆ ಧಾರ್ಮಿಕ ಕಾರ್ಯಗಳು ನೆರವೇರಿಸಲಾಯಿತು.

Intro:ರಾಯಚೂರು ನಗರದ ಬೇಸ್ತವಾರಪೇಟೆಯ ಉಪ್ಪಾರ ವಾಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವ ಅದ್ಧೂರಿಯಾಗಿ ನಡೆಯಿತು.



Body:ನವರಾತ್ರಿ ಉತ್ಸವದ ನಿಮಿತ್ತ ಉಚ್ಛಾಯ ಮಹೋತ್ಸವ, ಉತ್ತರ ಭಕ್ತರ ಸಮ್ಮುಖದಲ್ಲಿ ಅದ್ದೂರಿ ಗಜವಾಹನ ನಡೆಯಿತು, ಉತ್ಸವದ ನಿಮಿತ್ತ ಯುವಕರು ಹಾಗೂ ಮಕ್ಕಳು ಭಕ್ತಿಯಲ್ಲಿ ನಾಡಿದ್ದು ವೆಂಕಟೇಶ್ವರನಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಈ ಉಚ್ಛಾಯ ವೆಂಕಟೇಶ್ವರ ದೇವಸ್ಥಾನದಿಂದ ನಗರದ ಗೀತಾ ಮಂದಿರದವರೆಗೆ ನಡೆಯಿತು ಶಹನಾಯಿ ತುತ್ತೂರಿ ತಬಲಾ ಬಾರಿಸ ಮೂಲಕ ಕಲಾವಿದರು ಉಚ್ಚಾರಕ್ಕೆ ಮೆರಗು ನೀಡಿದರು.
ವೆಂಕಟೇಶ್ವರ ನ ಉಚ್ಚಯ ಮಹೋತ್ಸವದಲ್ಲಿ ಮಹಿಳೆಯರು ಮಕ್ಕಳು ವೃದ್ಧರಾದಿಯಾಗಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳುವ ಮೂಲಕ ವೆಂಕಟೇಶ್ವರನ ಕೃಪೆಗೆ ಪಾತ್ರರಾದರು.
ಪ್ರತಿವರ್ಷ ಉಪ್ಪಾರ ಸಮಾಜದ ನೇತೃತ್ವದಲ್ಲಿ ನಡೆಯುವ ಉಪ್ಪಾರ ಸಮಾಜದವರೇ ಈ ಮಂದಿರ ನಿರ್ಮಿಸಿದ ಕಾರಣ ಹಲವಾರು ಐತಿಹಾಸಿಕ‌‌ ಹಿನ್ನೆಲೆಯುಳ್ಳ ಈ ದೇವಸ್ಥಾನದ‌‌‌ ಎಲ್ಲಾ‌‌ ಧಾರ್ಮಿಕ‌ ಕಾರ್ಯಗಳು ಅವರೇ ಮುತುವರ್ಜಿ ವಹಿಸಿ ನಿರ್ವಹಿಸುತ್ತಾರೆ.
ಇಂದು ಉಚ್ಚಾಯದ ನಿಮಿತ್ತ ಬೆಳಿಗ್ಗೆ ಪುಷ್ಪ ಅರ್ಚನೆ, ಬಿಲ್ವಾರ್ಚನೆ,ರುದ್ರಭೀಷೇಕ,ಪಂಚಾಮೃತಾಭಿಶೇಕ,ಮಹಾಮಂಗಳಾರತಿ ಹಾಗೂ ಇತರೆ ಧಾರ್ಮಿಕ ಕಾರ್ಯಗಳು ನಡೆದವು.

ಬೈಟ್.ಅನುಕ್ರಮವಾಗಿ.
1) ಕಾಂತಚಾರ್ಯ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು.

2) ಗೀತಾ, ಪ್ರತಿ‌ವರ್ಷ ದೇವಸ್ಥಾನಕ್ಕೆ ಬರುವ ಭಕ್ತೆ.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.