ETV Bharat / state

ರಾಯಚೂರಿನಲ್ಲಿ ಪೊಲೀಸ್​​ ಕಾನ್ಸ್‌ಟೇಬಲ್​​ಗಳ ನಿರ್ಗಮನ ಪಥಸಂಚಲನ - undefined

ನಗರದ ಪೋಲೀಸ್ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್​ಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಸಶಸ್ತ್ರ ಪೋಲಿಸ್ ಕಾನ್ಸ್‌ಟೇಬಲ್ ನಿರ್ಗಮನ ಪಥ ಸಂಚಲನ
author img

By

Published : Jul 16, 2019, 7:02 PM IST

ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್​​ಗಳ ನಿರ್ಗಮನ ಪಥಸಂಚಲನ ನಡೆಯಿತು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರಿಗೆ ಇರುವುದು ಎರಡು ಹಬ್ಬಗಳು ಮಾತ್ರ. ಒಂದನೇಯದು ಪೊಲೀಸ್ ಧ್ವಜಾ ದಿನ ಹಾಗೂ ಎರಡನೇಯದು ಹುತಾತ್ಮರ ದಿನಾಚರಣೆ ಎಂದರು.

ಪೊಲೀಸ್ ಕಾನ್ಸ್‌ಟೇಬಲ್​ಗಳ ನಿರ್ಗಮನ ಪಥಸಂಚಲನ

ಪೊಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು. ಇದಕ್ಕೆ ಕಾರಣ ಪೊಲೀಸರು ಆಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದು. ಪೊಲೀಸರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.


ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್​​ಗಳ ನಿರ್ಗಮನ ಪಥಸಂಚಲನ ನಡೆಯಿತು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರಿಗೆ ಇರುವುದು ಎರಡು ಹಬ್ಬಗಳು ಮಾತ್ರ. ಒಂದನೇಯದು ಪೊಲೀಸ್ ಧ್ವಜಾ ದಿನ ಹಾಗೂ ಎರಡನೇಯದು ಹುತಾತ್ಮರ ದಿನಾಚರಣೆ ಎಂದರು.

ಪೊಲೀಸ್ ಕಾನ್ಸ್‌ಟೇಬಲ್​ಗಳ ನಿರ್ಗಮನ ಪಥಸಂಚಲನ

ಪೊಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು. ಇದಕ್ಕೆ ಕಾರಣ ಪೊಲೀಸರು ಆಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದು. ಪೊಲೀಸರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.


Intro:ರಾಯಚೂರು ತಾತ್ಕಾಲಿಕ ಪೋಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ ,ಸಶಸ್ತ್ರ ಪೋಲಿಸ್ ಕಾನ್ಸ್‌ಟೇಬಲ್ ನವರ ನಿರ್ಗಮನ ಪಥ ಸಂಚಲನ ನಡೆಯಿತು.


Body:ನಗರದ ಪೋಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು.
ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು,ಪೋಲೀಸರಿಗೆ ಎರಡು ಹಬ್ಬಗಳು ಮಾತ್ರ ಒಂದನೆಯದು ಪೋಲಿಸ್ ಧ್ವಜಾ ದಿನ ಹಾಗೂ ಹುತಾತ್ಮ ರ ದಿನಾಚರಣೆ.ಪೋಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು ಇದಕ್ಕೆ ಕಾರಣ ಪೋಲೀಸರು ಅಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದರು.
ಪೋಲಿಸರು ಸಂವಿಧಾನದ ಆಶಯ ಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.