ETV Bharat / state

ವಾಲಗದ ಶಬ್ದಕ್ಕೆ ಬೆಚ್ಚಿದ ಪಲ್ಲಕ್ಕಿ ಎತ್ತುಗಳು: ತಪ್ಪಿದ ಅವಘಡ

author img

By

Published : Oct 26, 2020, 2:21 PM IST

ವಿಜಯದಶಮಿಯ ವಿಜಯಯಾತ್ರೆ ವೇಳೆ ಮೈಸೂರು ಅರಮನೆ ಆವರಣದಲ್ಲಿ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ವಾಲಗದ ಶಬ್ದಕ್ಕೆ ವಿಚಲಿತಗೊಂಡಿವೆ.

Oxes of Litter were dread
ವಾಲಗದ ಶಬ್ದಕ್ಕೆ ಬೆಚ್ಚಿದ ಪಲ್ಲಕ್ಕಿ ಎತ್ತುಗಳು

ಮೈಸೂರು: ರಾಜವಂಶಸ್ಥ ಯದುವೀರ್ ವಿಜಯಯಾತ್ರೆಯ ವೇಳೆ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ವಾಲಗದ ಶಬ್ದಕ್ಕೆ ವಿಚಲಿತಗೊಂಡ ಘಟನೆ ನಡೆದಿದೆ.

ವಾಲಗದ ಶಬ್ದಕ್ಕೆ ಬೆಚ್ಚಿದ ಪಲ್ಲಕ್ಕಿ ಎತ್ತುಗಳು

ಅರಮನೆಯಿಂದ ವಿಜಯಯಾತ್ರೆ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಭುವನೇಶ್ವರಿ ದೇವಾಲಯದ ಹತ್ತಿರ ಇರುವ ಶಮಿ ಮರದ ಹತ್ತಿರ ಮೆರವಣಿಗೆಯಲ್ಲಿ ಬರುವಾಗ ವಾಲಗದ ಶಬ್ದಕ್ಕೆ ಪಲ್ಲಕ್ಕಿಯಲ್ಲಿ ಕಟ್ಟಿದ್ದ ಎತ್ತುಗಳು ಗಾಬರಿಗೊಂಡಿವೆ. ಇದನ್ನು ಕಂಡ ಅರಮನೆ ಆನೆಗಳು ಸಹ ಗಲಿಬಿಲಿಗೊಂಡಿವೆ. ಕೂಡಲೇ ಪಲ್ಲಕ್ಕಿಯಿಂದ ಎತ್ತುಗಳನ್ನು ಬಿಡಿಸಿ, ಜನರೇ ಪಲ್ಲಕ್ಕಿಯನ್ನು ಎಳೆದುಕೊಂಡು ಬಂದರು.

ಈ ಬಾರಿ ಯದುವೀರ್ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಕಾರಿನಲ್ಲಿ ಶಮಿ ಮರದ ಹತ್ತಿರ ಬಂದಿದ್ದು ವಿಶೇಷವಾಗಿತ್ತು.

ಮೈಸೂರು: ರಾಜವಂಶಸ್ಥ ಯದುವೀರ್ ವಿಜಯಯಾತ್ರೆಯ ವೇಳೆ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ವಾಲಗದ ಶಬ್ದಕ್ಕೆ ವಿಚಲಿತಗೊಂಡ ಘಟನೆ ನಡೆದಿದೆ.

ವಾಲಗದ ಶಬ್ದಕ್ಕೆ ಬೆಚ್ಚಿದ ಪಲ್ಲಕ್ಕಿ ಎತ್ತುಗಳು

ಅರಮನೆಯಿಂದ ವಿಜಯಯಾತ್ರೆ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಭುವನೇಶ್ವರಿ ದೇವಾಲಯದ ಹತ್ತಿರ ಇರುವ ಶಮಿ ಮರದ ಹತ್ತಿರ ಮೆರವಣಿಗೆಯಲ್ಲಿ ಬರುವಾಗ ವಾಲಗದ ಶಬ್ದಕ್ಕೆ ಪಲ್ಲಕ್ಕಿಯಲ್ಲಿ ಕಟ್ಟಿದ್ದ ಎತ್ತುಗಳು ಗಾಬರಿಗೊಂಡಿವೆ. ಇದನ್ನು ಕಂಡ ಅರಮನೆ ಆನೆಗಳು ಸಹ ಗಲಿಬಿಲಿಗೊಂಡಿವೆ. ಕೂಡಲೇ ಪಲ್ಲಕ್ಕಿಯಿಂದ ಎತ್ತುಗಳನ್ನು ಬಿಡಿಸಿ, ಜನರೇ ಪಲ್ಲಕ್ಕಿಯನ್ನು ಎಳೆದುಕೊಂಡು ಬಂದರು.

ಈ ಬಾರಿ ಯದುವೀರ್ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಕಾರಿನಲ್ಲಿ ಶಮಿ ಮರದ ಹತ್ತಿರ ಬಂದಿದ್ದು ವಿಶೇಷವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.