ETV Bharat / state

ವರ್ಗಾವಣೆಯಾಗದೇ ಉಳಿದಿದ್ದ ಇನ್ಸ್‌ಪೆಕ್ಟರ್‌ ಕೊನೆಗೂ ಎತ್ತಂಗಡಿ.. - ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟಸ್ವಾಮಿ

ಪೊಲೀಸ್ ಇಲಾಖೆಯು ರಾಜ್ಯದ 90 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಜ.13ರಂದು ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಉದಯರವಿ, ರಾಜ್ಯ ಗುಪ್ತವಾರ್ತೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.

kn_GVT_01_14_town_pi_ravi_transfer_KAC10005
ರಾಜಕೀಯ ಪ್ರಭಾವ ಬಳಸಿ ಉಳಿದುಕೊಂಡಿದ್ದ ಇನ್ಸ್ ಪೆಕ್ಟರ್ ಕೊನೆಗೂ ವರ್ಗಾವಣೆ
author img

By

Published : Jan 14, 2020, 5:13 PM IST

Updated : Jan 14, 2020, 6:27 PM IST

ಗಂಗಾವತಿ: ಕಳೆದ‌ ಐದು ತಿಂಗಳ ಹಿಂದೆಯೇ ವರ್ಗಾವಣೆಗೆ ಶಿಫಾರಸು ಆಗಿದ್ದರೂ ಪ್ರಭಾವ ಬಳಸಿ ಉಳಿದಿದ್ದರು ಎಂಬ ಆರೋಪ ಎದುರಿಸುತ್ತಿದ್ದ ನಗರಠಾಣೆಯ ಪಿಐ ಉದಯರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ.

kn_GVT_01_14_town_pi_ravi_transfer_KAC10005
ರಾಜಕೀಯ ಪ್ರಭಾವ ಬಳಸಿ ಉಳಿದಿದ್ದ ಇನ್ಸ್‌ಪೆಕ್ಟರ್ ಕೊನೆಗೂ ವರ್ಗಾವಣೆ

ಪೊಲೀಸ್ ಇಲಾಖೆಯು ರಾಜ್ಯದ 90 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಜ.13ರಂದು ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಉದಯರವಿ, ರಾಜ್ಯ ಗುಪ್ತವಾರ್ತೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ತಮ್ಮ ಪ್ರಭಾವ ಬಳಸಿ ಬಿಜೆಪಿ ನಾಯಕರ ವಿರೋಧದ ನಡುವೆಯೂ ಗಂಗಾವತಿ ನಗರ ಠಾಣೆಯಲ್ಲಿಯೇ ಉಳಿದುಕೊಂಡಿದ್ದರು ಎಂಬ ಮಾತು ಕೇಳಿ ಬಂದಿತ್ತು. ಈಗ ಇನ್ಸ್‌ಪೆಕ್ಟರ್‌ ಉದಯ ರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ. ಈ ಸ್ಥಾನಕ್ಕೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟಸ್ವಾಮಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಯಾಗಿದ್ದಾರೆ.

ಗಂಗಾವತಿ: ಕಳೆದ‌ ಐದು ತಿಂಗಳ ಹಿಂದೆಯೇ ವರ್ಗಾವಣೆಗೆ ಶಿಫಾರಸು ಆಗಿದ್ದರೂ ಪ್ರಭಾವ ಬಳಸಿ ಉಳಿದಿದ್ದರು ಎಂಬ ಆರೋಪ ಎದುರಿಸುತ್ತಿದ್ದ ನಗರಠಾಣೆಯ ಪಿಐ ಉದಯರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ.

kn_GVT_01_14_town_pi_ravi_transfer_KAC10005
ರಾಜಕೀಯ ಪ್ರಭಾವ ಬಳಸಿ ಉಳಿದಿದ್ದ ಇನ್ಸ್‌ಪೆಕ್ಟರ್ ಕೊನೆಗೂ ವರ್ಗಾವಣೆ

ಪೊಲೀಸ್ ಇಲಾಖೆಯು ರಾಜ್ಯದ 90 ಇನ್ಸ್‌ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಜ.13ರಂದು ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಉದಯರವಿ, ರಾಜ್ಯ ಗುಪ್ತವಾರ್ತೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ತಮ್ಮ ಪ್ರಭಾವ ಬಳಸಿ ಬಿಜೆಪಿ ನಾಯಕರ ವಿರೋಧದ ನಡುವೆಯೂ ಗಂಗಾವತಿ ನಗರ ಠಾಣೆಯಲ್ಲಿಯೇ ಉಳಿದುಕೊಂಡಿದ್ದರು ಎಂಬ ಮಾತು ಕೇಳಿ ಬಂದಿತ್ತು. ಈಗ ಇನ್ಸ್‌ಪೆಕ್ಟರ್‌ ಉದಯ ರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ. ಈ ಸ್ಥಾನಕ್ಕೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟಸ್ವಾಮಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಯಾಗಿದ್ದಾರೆ.

Intro:ಕಳೆದ‌ ಐದು ತಿಂಗಳ ಹಿಂದೆಯೇ ವರ್ಗಾವಣೆಗೆ ಶಿಫಾರಸ್ಸು ಆಗಿದ್ದರೂ ಪ್ರಭಾವ ಬಳಿಸಿ ಉಳಿದುಕೊಂಡಿದ್ದ ನಗರಠಾಣೆಯ ಪಿಐ ಉದಯರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ.Body:ವರ್ಗಾವಣೆ ವಿವಾದ: ಟೌನ್ ಇನ್ ಸ್ಪೆಕ್ಟರ್ ಕೊನೆಗೂ ಬದಲು
ಗಂಗಾವತಿ:

ಕಳೆದ‌ ಐದು ತಿಂಗಳ ಹಿಂದೆಯೇ ವರ್ಗಾವಣೆಗೆ ಶಿಫಾರಸ್ಸು ಆಗಿದ್ದರೂ ಪ್ರಭಾವ ಬಳಿಸಿ ಉಳಿದುಕೊಂಡಿದ್ದ ನಗರಠಾಣೆಯ ಪಿಐ ಉದಯರವಿ ಕೊನೆಗೂ ವರ್ಗಾವಣೆಯಾಗಿದ್ದಾರೆ.
ಪೊಲೀಸ್ ಇಲಾಖೆಯು ರಾಜ್ಯದ 90 ಪೊಲೀಸ್ ಇನ್ ಸ್ಪೆಕ್ಟರ್ ಗಳ ಸಾಮೂಹಿಕ ವರ್ಗವಣೆ ಮಾಡಿ ಜ.13ರ ರಾತ್ರಿ, ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ ಉದಯರವಿ, ರಾಜ್ಯ ಗುಪ್ತವಾರ್ತೆಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ನಗರಠಾಣೆಗೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟಸ್ವಾಮಿ ವರ್ಗಾವಣೆಯಾಗಿದ್ದಾರೆ.
ಹಿಂದಿನ‌ ಕಾಂಗ್ರೆಸ್ ಸರ್ಕಾದ ಅವಧಿಯಲ್ಲಿ ಉದಯರವಿ ವರ್ಗಾವಣೆಯಾಗಿಇಲ್ಲಿಗೆ ಆಗಮಿಸಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರದಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವತಃ ಬಿಜೆಪಿಯ ಕೆಲ ಮುಖಂಡರು ರವಿ ಅವರನ್ನು ಬದಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಮುಖಂಡರ ವಿರೋಧ‌ ಮಧ್ಯೆಯೂ ಗಂಗಾವತಿ ನಗರಠಾಣೆಯಲ್ಲಿ ಉಳಿದುಕೊಂಡಿದ್ದರು. ಇದು ಕೆಲಕಾಲ ವಿವಾದಕ್ಕೂ ಕಾರಣವಾಗಿತ್ತು.Conclusion:ಮುಖಂಡರ ವಿರೋಧ‌ ಮಧ್ಯೆಯೂ ಗಂಗಾವತಿ ನಗರಠಾಣೆಯಲ್ಲಿ ಉಳಿದುಕೊಂಡಿದ್ದರು. ಇದು ಕೆಲಕಾಲ ವಿವಾದಕ್ಕೂ ಕಾರಣವಾಗಿತ್ತು.
Last Updated : Jan 14, 2020, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.