ETV Bharat / state

ಗಂಗಾವತಿಯಲ್ಲಿ ಮೈನವಿರೇಳಿಸುವ ಕರಾಟೆ ಪ್ರದರ್ಶನ: ಹೇಗಿತ್ತು ಗೊತ್ತಾ? - ಬಸವಪಟ್ಟಣದಲ್ಲಿ ಅಭಿನಂದನಾ ಸಮಾರಂಭ

ಗಂಗಾವತಿ ತಾಲ್ಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈ ನವರೇಳಿಸುವ ಸಾಹಸಮಯ ಕರಾಟೆ ಪ್ರದರ್ಶನ ನೀಡಿ ಗಮನ ಸೆಳೆದರು.

karate-performance-in-gangavathi-by-rajarajeshwari-public-school-students
ಮೈನವಿರೇಳಿಸುವ ಕರಾಟೆ ಪ್ರದರ್ಶನ
author img

By

Published : Dec 16, 2019, 6:17 PM IST

ಗಂಗಾವತಿ: ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈ ನವರೇಳಿಸುವ ಸಾಹಸಮಯ ಕರಾಟೆ ಪ್ರದರ್ಶನ ನೀಡಿ ಗಮನ ಸೆಳೆದರು.

ಮೈನವಿರೇಳಿಸುವ ಕರಾಟೆ ಪ್ರದರ್ಶನ

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಷ್ಟ್ರೀಯಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್​​ನಲ್ಲಿ ವಿಜೇತರಾದ ಮಕ್ಕಳಿಗೆ ಬಸವಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭಕ್ಕೆ ಬಂದ ಮಕ್ಕಳು ಅಭಿನಂದನೆ ಸ್ವೀಕರಿಸುವುದರ ಜೊತೆಗೆ ಕರಾಟೆ ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ತರಬೇತುದಾರ ಮಂಜುನಾಥ್ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶನ ನಡೆಸಿದರು.

ಗಂಗಾವತಿ: ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈ ನವರೇಳಿಸುವ ಸಾಹಸಮಯ ಕರಾಟೆ ಪ್ರದರ್ಶನ ನೀಡಿ ಗಮನ ಸೆಳೆದರು.

ಮೈನವಿರೇಳಿಸುವ ಕರಾಟೆ ಪ್ರದರ್ಶನ

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಷ್ಟ್ರೀಯಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್​​ನಲ್ಲಿ ವಿಜೇತರಾದ ಮಕ್ಕಳಿಗೆ ಬಸವಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭಕ್ಕೆ ಬಂದ ಮಕ್ಕಳು ಅಭಿನಂದನೆ ಸ್ವೀಕರಿಸುವುದರ ಜೊತೆಗೆ ಕರಾಟೆ ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ತರಬೇತುದಾರ ಮಂಜುನಾಥ್ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶನ ನಡೆಸಿದರು.

Intro:ತಾಲ್ಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈನೆವರೇಳಿಸುವ ಸಹಾಸಮಯ ಕರಾಟೆ ಪದರ್ಶನ ನೀಡಿ ಗಮನ ಸೆಳೆದರು.
Body:ಮೈನೆವರೇಳಿಸುವ ಕರಾಟೆ ಪ್ರದರ್ಶನ ನೀಡಿದ ಮಕ್ಕಳು
ಗಂಗಾವತಿ:
ತಾಲ್ಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈನೆವರೇಳಿಸುವ ಸಹಾಸಮಯ ಕರಾಟೆ ಪದರ್ಶನ ನೀಡಿ ಗಮನ ಸೆಳೆದರು.
ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಷ್ಟ್ರೀಯಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಫ್ನಲ್ಲಿ ವಿಜೇತವಾದ ಮಕ್ಕಳಿಗೆ ಬಸವಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭಕ್ಕೆ ಬಂದ ಮಕ್ಕಳು ಅಭಭಿನಂದನೆ ಸ್ವೀಕರಿಸುವುದರ ಜೊತೆಗೆ ಕರಾಟೆ ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ತರಬೇತಿ ಶಿಕ್ಷಕ ಮಂಜುನಾಥ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶನ ನಡೆಸಿದರು.

Conclusion:ಈ ಸಮಾರಂಭಕ್ಕೆ ಬಂದ ಮಕ್ಕಳು ಅಭಭಿನಂದನೆ ಸ್ವೀಕರಿಸುವುದರ ಜೊತೆಗೆ ಕರಾಟೆ ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ತರಬೇತಿ ಶಿಕ್ಷಕ ಮಂಜುನಾಥ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶನ ನಡೆಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.