ETV Bharat / state

ನಾನು ಬಿಜೆಪಿ ಬಿಟ್ಟು ಹೋಗಲ್ಲ: ಶಾಸಕ ಬಸವರಾಜ್ ದಢೇಸೂಗುರು

author img

By

Published : Jul 6, 2019, 4:36 AM IST

ನಾನು ಕಾಂಗ್ರೆಸ್ ಅಥವಾ ಜೆಡಿಎಸ್​ಗೆ ಹೋಗುತ್ತೇನೆ ಎಂದು ಯಾರು ನಿಮಗೆ ಹೇಳಿದ್ದಾರೆ ಅವರಿಗೆ ಹೋಗಿ ಕೇಳಿ. ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗುರು ಹೇಳಿಕೆ ನೀಡಿದ್ದಾರೆ.

ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ: ಶಾಸಕ ಬಸವರಾಜ್ ದಢೇಸೂಗುರು

ಕೊಪ್ಪಳ: ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಎಂಎಲ್ಎ ಆಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗುರು ಹೇಳಿದ್ದಾರೆ.

ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ: ಶಾಸಕ ಬಸವರಾಜ್ ದಢೇಸೂಗುರು

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಥವಾ ಜೆಡಿಎಸ್​ಗೆ ಹೋಗುತ್ತೇನೆ ಎಂದು ಯಾರು ನಿಮಗೆ ಹೇಳಿದ್ದಾರೆ, ಅವರಿಗೆ ಹೋಗಿ ಕೇಳಿ. ನಾನು ಬಿಜೆಪಿ ತೊರೆದು ಹೋಗುತ್ತೇನೆ ಎಂದು ನಾನೇನಾದರೂ ಹೇಳಿಕೆ ನೀಡಿದ್ದೇನಾ? ಸುಮ್​ಸುಮ್ಮನೆ ಯಾಕೆ ಹೀಗೆ ಹೇಳುತ್ತೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಮಾಡಿದರು. ಕ್ಷೇತ್ರದ ಜನರು ತಮಗೆ ಆಶೀರ್ವಾದ ಮಾಡಿದ್ದು, ಈಗ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಹೋಗುವುದಾದರೆ ಹೇಳಿ ಹೋಗುತ್ತೇನೆ. ಬಿಜೆಪಿ ಶಾಸಕನಾಗಿದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ ಎಂದರು.

ಅಲ್ಲದೇ, ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರುವ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಅನೇಕರನ್ನು ಭೇಟಿಯಾಗೋದು ಸಹಜ. ಬಿಜೆಪಿ ತೊರೆಯುವುದಿಲ್ಲ ಎಂಬ ಸ್ಪಷ್ಟನೆ ನೀಡಲು ಶಾಸಕ ಬಸವರಾಜ್ ದಢೇಸೂಗುರು ತಡವರಿಸಿದರು.

ಕೊಪ್ಪಳ: ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಎಂಎಲ್ಎ ಆಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗುರು ಹೇಳಿದ್ದಾರೆ.

ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ: ಶಾಸಕ ಬಸವರಾಜ್ ದಢೇಸೂಗುರು

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಥವಾ ಜೆಡಿಎಸ್​ಗೆ ಹೋಗುತ್ತೇನೆ ಎಂದು ಯಾರು ನಿಮಗೆ ಹೇಳಿದ್ದಾರೆ, ಅವರಿಗೆ ಹೋಗಿ ಕೇಳಿ. ನಾನು ಬಿಜೆಪಿ ತೊರೆದು ಹೋಗುತ್ತೇನೆ ಎಂದು ನಾನೇನಾದರೂ ಹೇಳಿಕೆ ನೀಡಿದ್ದೇನಾ? ಸುಮ್​ಸುಮ್ಮನೆ ಯಾಕೆ ಹೀಗೆ ಹೇಳುತ್ತೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಮಾಡಿದರು. ಕ್ಷೇತ್ರದ ಜನರು ತಮಗೆ ಆಶೀರ್ವಾದ ಮಾಡಿದ್ದು, ಈಗ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಹೋಗುವುದಾದರೆ ಹೇಳಿ ಹೋಗುತ್ತೇನೆ. ಬಿಜೆಪಿ ಶಾಸಕನಾಗಿದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ ಎಂದರು.

ಅಲ್ಲದೇ, ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರುವ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಅನೇಕರನ್ನು ಭೇಟಿಯಾಗೋದು ಸಹಜ. ಬಿಜೆಪಿ ತೊರೆಯುವುದಿಲ್ಲ ಎಂಬ ಸ್ಪಷ್ಟನೆ ನೀಡಲು ಶಾಸಕ ಬಸವರಾಜ್ ದಢೇಸೂಗುರು ತಡವರಿಸಿದರು.

Intro:


Body:ಕೊಪ್ಪಳ:- ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಎಂಎಲ್ಎ ಆಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಢೇಸೂಗುರು ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಹೋಗುತ್ತೇನೆ ಎಂದು ಯಾರು ನಿಮಗೆ ಹೇಳಿದ್ದಾರೆ ಅವರಿಗೆ ಹೋಗಿ ಕೇಳಿ. ನಾನು ಬಿಜೆಪಿ ತೊರೆದು ಹೋಗುತ್ತೇನೆ ಎಂದು ನಾನೇನಾದರೂ ಹೇಳಿಕೆ ನೀಡಿದ್ದೇನಾ? ಸುಮ್ಮಸುಮ್ಮನೆ ಯಾಕೆ ಹೀಗೆ ಹೇಳುತ್ತೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು. ಕ್ಷೇತ್ರದ ಜನರು ತಮಗೆ ಆಶೀರ್ವಾದ ಮಾಡಿದ್ದು ಈಗ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಹೋಗುವುದಾದರೆ ಹೇಳಿ ಹೋಗುತ್ತೇನೆ. ಬಿಜೆಪಿ ಶಾಸಕನಾಗಿದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದರು. ಅಲ್ಲದೆ ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರುವ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಅನೇಕರನ್ನು ಭೇಟಿಯಾಗೋದು ಸಹಜ ಎಂದರು. ಬಿಜೆಪಿ ತೊರೆಯುವುದಿಲ್ಲ ಎಂಬ ಈ ಸ್ಪಷ್ಟನೆ ನೀಡಲು ಶಾಸಕ ಬಸವರಾಜ್ ದಢೇಸೂಗುರು ತಡವರಿಸಿದರು. ಆರಂಭದಲ್ಲಿ ಒಂದು ರೀತಿಯಲ್ಲಿ ಅಡ್ಡಗೋಡೆ ದೀಪವಿಟ್ಟಂತೆ ಅವರು ಮಾತನಾಡಿದರು. ಶಾಸಕ ಬಸವರಾಜ್ ದಢೇಸೂಗುರು ಅವರ ಸ್ಪಷ್ಟನೆ ನೀಡುವಾಗ ತಡವರಿಕೆಯ ಮಾತುಗಳು ಮಾತ್ರ ಮತ್ತಷ್ಟು ಅಂತೆ-ಕಂತೆಗಳಿಗೆ ಇಂಬು ನೀಡುವಂತೆ ಮಾಡಿತು. ನಾನು ಬಿಜೆಪಿಯಲ್ಲಿ ಇರುತ್ತೇನೆ ಪಕ್ಷವನ್ನು ತೊರೆಯುವುದಿಲ್ಲ ಎಂದು ಸದ್ಯಕ್ಕೇನೋ ಅವರು ಹೇಳಿದ್ದಾರೆ. ಆದರೆ, ಮುಂದಾಗುವ ಬೆಳವಣಿಗೆ ಏನು ಎಂಬುದು ಕ್ಷೇತ್ರದ ಜನರಲ್ಲಿ ಇಂದು ಅವರ ಆಡಿರುವ ಮಾತುಗಳು ಕುತೂಹಲ ಮೂಡಿಸುತ್ತಿರೋದಂತೂ ಸತ್ಯ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.