ETV Bharat / state

ಚಾಕಿ ಕೇಂದ್ರಕ್ಕೆ ಬೆಂಕಿ: 6 ಲಕ್ಷಕ್ಕೂ ಅಧಿಕಮೌಲ್ಯದ ವಸ್ತುಗಳು ಬೆಂಕಿಗಾಹುತಿ - etv bharat

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿರೇಷ್ಮೆಹುಳುಗಳ ಸಾಕಾಣಿಕೆ ಕೇಂದ್ರ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.

ರೇಷ್ಮೆ ಹುಳು ಮನೆಗೆ ಬೆಂಕಿ:
author img

By

Published : Jul 5, 2019, 1:23 PM IST

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿರೇಷ್ಮೆಹುಳುಗಳ ಸಾಕಾಣಿಕೆ ಕೇಂದ್ರ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.

ಬೆಂಕಿ ಅನಾಹುತದ ಪರಿಣಾಮ ಚಾಕಿ ಕೇಂದ್ರದಲ್ಲಿದ್ದ 400 ಚಂದ್ರಂಕಿ ಹಾಗೂ ರೇಷ್ಮೆ ಗೂಡು ಬೆಂಕಿಗಾಹುತಿಯಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬಾಬಣ್ಣ ಎಂಬುವರಿಗೆ ಸೇರಿದ ಚಾಕಿ ಕೇಂದ್ರ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಘಟನೆಯಿಂದ ಸುಮಾರು 6 ಲಕ್ಷಕ್ಕೂ ಅಧಿಕಮೌಲ್ಯದ ವಸ್ತುಗಳು ಭಸ್ಮವಾಗಿದ್ದ ಘಟನೆ ಸಂಬಂಧ ನಂಗಲಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಷ್ಮೆ ಹುಳುಗಳ ಸಾಕಾಣಿಕಾ ಕೇಂದ್ರಕ್ಕೆ ಬೆಂಕಿ ಬಿದ್ದಿರುವುದು

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿರೇಷ್ಮೆಹುಳುಗಳ ಸಾಕಾಣಿಕೆ ಕೇಂದ್ರ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.

ಬೆಂಕಿ ಅನಾಹುತದ ಪರಿಣಾಮ ಚಾಕಿ ಕೇಂದ್ರದಲ್ಲಿದ್ದ 400 ಚಂದ್ರಂಕಿ ಹಾಗೂ ರೇಷ್ಮೆ ಗೂಡು ಬೆಂಕಿಗಾಹುತಿಯಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬಾಬಣ್ಣ ಎಂಬುವರಿಗೆ ಸೇರಿದ ಚಾಕಿ ಕೇಂದ್ರ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಘಟನೆಯಿಂದ ಸುಮಾರು 6 ಲಕ್ಷಕ್ಕೂ ಅಧಿಕಮೌಲ್ಯದ ವಸ್ತುಗಳು ಭಸ್ಮವಾಗಿದ್ದ ಘಟನೆ ಸಂಬಂಧ ನಂಗಲಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಷ್ಮೆ ಹುಳುಗಳ ಸಾಕಾಣಿಕಾ ಕೇಂದ್ರಕ್ಕೆ ಬೆಂಕಿ ಬಿದ್ದಿರುವುದು
Intro:ಫಾರ್ಮೆಟ್​: AV
ಸ್ಲಗ್​: ರೇಷ್ಮೆಗೆ ಬೆಂಕಿ..

ಆಂಕರ್: ಕಳೆದ ರಾತ್ರಿ ದುಷ್ಕರ್ಮಿಗಳಿಂದ ರೇಷ್ಮೆ ಹುಳು ಸಾಕಾಣಿಕಾ‌ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ ಪರಿಣಾಮ
ಹುಳುಮನೆಯಲ್ಲಿದ್ದ 400 ಚಂದ್ರಂಕಿ ಹಾಗೂ ರೇಷ್ಮೆ ಗೂಡು ಬೆಂಕಿಗಾಹುತಿಯಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,
ಗ್ರಾಮದ ಬಾಬಣ್ಣ ಎಂಬುವರಿಗೆ ಸೇರಿದ ಹುಳುಮನೆ ಸಂಪೂರ್ಣ ಬೆಂಕಿಗಾಹುತಿ ಯಾಗಿದೆ. ಘಟನೆಯಿಂದ
ಸುಮಾರು 6 ಲಕ್ಷಕ್ಕೂ ಅಧಿಕಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ಘಟನೆ ಸಂಬಂದ
ನಂಗಲಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.