ETV Bharat / state

ಚಿಂಚೋಳಿ ಕಾಂಗ್ರೆಸ್​​ ಅಭ್ಯರ್ಥಿ ಸುಭಾಷ ರಾಠೋಡ್​ ಟೆಂಪಲ್​​ ರನ್​​ - Kalaburagi

ಚಿಂಚೋಳಿ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ ರಾಠೋಡ ಟೆಂಪಲ್​ ರನ್​ ಆರಂಭಿಸಿದ್ದಾರೆ. ಚನ್ನಬಸವೇಶ್ವರ ಶಾಖಾ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಸುಭಾಷ ರಾಥೋಡ
author img

By

Published : May 5, 2019, 11:13 AM IST

ಕಲಬುರಗಿ: ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ ರಾಠೋಡ್ ಟೆಂಪಲ್​ ರನ್​ ಆರಂಭಿಸಿದ್ದಾರೆ.

ಚಿಂಚೋಳಿ ತಾಲೂಕಿನ ಐತಿಹಾಸಿಕ ಹಾರಕೂಡ ಚನ್ನಬಸವೇಶ್ವರ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು ಚನ್ನವೀರ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ.

ಸುಭಾಷ ರಾಥೋಡ

ಮತದಾರರ ವೋಲೈಕೆಗೆ ಬಿರುಸಿನ ಪ್ರಚಾರದ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದ ನಾಯಕರ ಟೆಂಪಲ್​ ರನ್​ ಜೋರಾಗಿದೆ. ಅಂತಿಮವಾಗಿ ಮತದಾರ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಅನ್ನೋದು ಚುನಾವಣಾ ಫಲತಾಂಶದ ದಿನವೇ ತಿಳಿಯಲಿದೆ.

ಕಲಬುರಗಿ: ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ ರಾಠೋಡ್ ಟೆಂಪಲ್​ ರನ್​ ಆರಂಭಿಸಿದ್ದಾರೆ.

ಚಿಂಚೋಳಿ ತಾಲೂಕಿನ ಐತಿಹಾಸಿಕ ಹಾರಕೂಡ ಚನ್ನಬಸವೇಶ್ವರ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು ಚನ್ನವೀರ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ.

ಸುಭಾಷ ರಾಥೋಡ

ಮತದಾರರ ವೋಲೈಕೆಗೆ ಬಿರುಸಿನ ಪ್ರಚಾರದ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದ ನಾಯಕರ ಟೆಂಪಲ್​ ರನ್​ ಜೋರಾಗಿದೆ. ಅಂತಿಮವಾಗಿ ಮತದಾರ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಅನ್ನೋದು ಚುನಾವಣಾ ಫಲತಾಂಶದ ದಿನವೇ ತಿಳಿಯಲಿದೆ.

Intro:ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ ರಾಥೋಡ ಚಿಂಚೋಳಿ ತಾಲೂಕಿನ ಐತಿಹಾಸಿಕ ಹಾರಕೂಡ ಚನ್ನಬಸವೇಶ್ವರ ಶಾಖಾ ಮಠಕ್ಕೆ ಬೇಟಿ ನೀಡಿದ ಪೂಜ್ಯರ ದರ್ಶನ ಪಡೆದರು. ಚನ್ನವೀರ ಸ್ವಾಮೀಜಿಯರಿಂದ ಆಶೀರ್ವಾದ ಪಡೆದ ರಾಥೋಡ ಗೆಲುವಿಗೆ ಆಶಿರ್ವಾದ ಪಡೆದಿದ್ದಾಗಿ ಹೇಳಿದರು. ಒಟ್ಟಾರೆ ಚಿಂಚೋಳಿ ಉಪ ಚುನಾವಣೆ ರಂಗು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಒಂದಡೆ ಮತದಾರರ ಓಲೈಕೆ ಇನ್ನೊಂದಡೆ ದೇವಸ್ಥಾನಗಳ ಮೊರೆ ಹೋಗುವದು ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟ ಎರಡು ಪಕ್ಷದ ನಾಯಕರು ಎಲ್ಲ ಮಾರ್ಗದಲ್ಲಿ ಯುದ್ಧ ನಡೆಸುತ್ತಿದ್ದಾರೆ.Body:ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ ರಾಥೋಡ ಚಿಂಚೋಳಿ ತಾಲೂಕಿನ ಐತಿಹಾಸಿಕ ಹಾರಕೂಡ ಚನ್ನಬಸವೇಶ್ವರ ಶಾಖಾ ಮಠಕ್ಕೆ ಬೇಟಿ ನೀಡಿದ ಪೂಜ್ಯರ ದರ್ಶನ ಪಡೆದರು. ಚನ್ನವೀರ ಸ್ವಾಮೀಜಿಯರಿಂದ ಆಶೀರ್ವಾದ ಪಡೆದ ರಾಥೋಡ ಗೆಲುವಿಗೆ ಆಶಿರ್ವಾದ ಪಡೆದಿದ್ದಾಗಿ ಹೇಳಿದರು. ಒಟ್ಟಾರೆ ಚಿಂಚೋಳಿ ಉಪ ಚುನಾವಣೆ ರಂಗು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಒಂದಡೆ ಮತದಾರರ ಓಲೈಕೆ ಇನ್ನೊಂದಡೆ ದೇವಸ್ಥಾನಗಳ ಮೊರೆ ಹೋಗುವದು ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟ ಎರಡು ಪಕ್ಷದ ನಾಯಕರು ಎಲ್ಲ ಮಾರ್ಗದಲ್ಲಿ ಯುದ್ಧ ನಡೆಸುತ್ತಿದ್ದಾರೆ.Conclusion:

For All Latest Updates

TAGGED:

Kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.