ETV Bharat / state

ಸಂಸದ ಜಾಧವ್​ ಹೇಳಿಕೆಗೆ ದಲಿತ ಮುಖಂಡರ ಟೀಕೆ

author img

By

Published : Sep 4, 2019, 2:53 AM IST

ಅಂಬೇಡ್ಕರ್ ಅವರು​ ಸಂವಿಧಾನ ರಚನೆ ಮಾಡುವ ಮುನ್ನವೇ ಬಂಜಾರ ಸಮುದಾಯಕ್ಕೆ ಮೀಸಲಾತಿ ನೀಡಲಾಗಿತ್ತು ಎಂಬ ಸಂಸದ ಡಾ.ಉಮೇಶ್ ಜಾಧವ್​ ಹೇಳಿಕೆಗೆ ದಲಿತ ಮುಖಂಡರೊಬ್ಬರು ಜಾಧವ್ ಅವರಿಗೆ ಕರೆ ಮಾಡಿ ಕ್ಲಾಸ್​ ತೆಗೆದುಕೊಂಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.

ಸಂಸದ ಡಾ.ಉಮೇಶ್​ ಜಾಧವ್

ಕಲಬುರಗಿ: ಮೈಸೂರು ಕೃಷ್ಣ ದೇವರಾಜ ಒಡೆಯರ 1936ರಲ್ಲಿಯೇ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದರು. ಆಗ ಅಂಬೇಡ್ಕರ್​ ಅವರು ಸಂವಿಧಾನ ರಚನೆ ಮಾಡಿರಲಿಲ್ಲ ಎಂಬ ಸಂಸದ ಡಾ.ಉಮೇಶ್ ಜಾಧವ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗ್ರಾಸವಾಗಿದೆ.

dalith leader criticizes  MP jadhav statement
ಜಾಧವ್ ಹೇಳಿಕೆ ವಿರುದ್ಧ ಟ್ವೀಟ್​ ಮಾಡಿರುವುದು

ಸಂಸದ ಡಾ.ಉಮೇಶ್ ಜಾಧವ್​ ಬಂಜಾರ ಸಮುದಾಯಕ್ಕೆ ಮೀಸಲಾತಿ ದೊರಕಿರುವ ವಿಷಯವಾಗಿ ಮಾತನಾಡಿದಕ್ಕೆ ಶಹಾಪುರ ಮೂಲದ ದಲಿತ ಮುಖಂಡ ಸಂಸದ ಜಾಧವ್​ ಅವರಿಗೆ ನೇರವಾಗಿ ಕರೆಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿದೆ. ಫೇಸ್​ಬುಕ್​ನಲ್ಲಿ ಹಾಕಿರುವ ಪೊಸ್ಟ್ ತೆಗೆದು ಹಾಕಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಸಂಸದ ಡಾ.ಉಮೇಶ್​ ಜಾಧವ್

ನಗರದ ನಿಲಾಂಭಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಉಮೇಶ್ ಜಾಧವ್ ಮೀಸಲಾತಿಯ ಕುರಿತು ಭಾಷಣದಲ್ಲಿ ಮಾತನಾಡಿದ್ದು, ಇಷ್ಟೊಂದು ಚರ್ಚೆಗೆ ಕಾರಣವಾಗಿದೆ.

1936ರಲ್ಲಿ ಇನ್ನೂ ಸಂವಿಧಾನ ರಚನೆಯಾಗಿರಲಿಲ್ಲ, ಎಸ್ಸಿ ಮೀಸಲಾತಿಯೂ ಇರಲಿಲ್ಲ. ಹೀಗಿರುವಾಗ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಹೇಗೆ ಸೇರಿಸಿದರು. ಇದೆಲ್ಲ ಸುಳ್ಳು. ಸಂವಿಧಾನ ರಚನೆ ನಂತರ ಎಸ್ಸಿ ಮೀಸಲಾತಿ ಲಾಭ ಸಿಗುವುದಕ್ಕಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಸಂಸದ ಜಾಧವ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಡಿಕಾರಿದ್ದಾರೆ.

ಕಲಬುರಗಿ: ಮೈಸೂರು ಕೃಷ್ಣ ದೇವರಾಜ ಒಡೆಯರ 1936ರಲ್ಲಿಯೇ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದರು. ಆಗ ಅಂಬೇಡ್ಕರ್​ ಅವರು ಸಂವಿಧಾನ ರಚನೆ ಮಾಡಿರಲಿಲ್ಲ ಎಂಬ ಸಂಸದ ಡಾ.ಉಮೇಶ್ ಜಾಧವ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗ್ರಾಸವಾಗಿದೆ.

dalith leader criticizes  MP jadhav statement
ಜಾಧವ್ ಹೇಳಿಕೆ ವಿರುದ್ಧ ಟ್ವೀಟ್​ ಮಾಡಿರುವುದು

ಸಂಸದ ಡಾ.ಉಮೇಶ್ ಜಾಧವ್​ ಬಂಜಾರ ಸಮುದಾಯಕ್ಕೆ ಮೀಸಲಾತಿ ದೊರಕಿರುವ ವಿಷಯವಾಗಿ ಮಾತನಾಡಿದಕ್ಕೆ ಶಹಾಪುರ ಮೂಲದ ದಲಿತ ಮುಖಂಡ ಸಂಸದ ಜಾಧವ್​ ಅವರಿಗೆ ನೇರವಾಗಿ ಕರೆಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿದೆ. ಫೇಸ್​ಬುಕ್​ನಲ್ಲಿ ಹಾಕಿರುವ ಪೊಸ್ಟ್ ತೆಗೆದು ಹಾಕಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಸಂಸದ ಡಾ.ಉಮೇಶ್​ ಜಾಧವ್

ನಗರದ ನಿಲಾಂಭಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಉಮೇಶ್ ಜಾಧವ್ ಮೀಸಲಾತಿಯ ಕುರಿತು ಭಾಷಣದಲ್ಲಿ ಮಾತನಾಡಿದ್ದು, ಇಷ್ಟೊಂದು ಚರ್ಚೆಗೆ ಕಾರಣವಾಗಿದೆ.

1936ರಲ್ಲಿ ಇನ್ನೂ ಸಂವಿಧಾನ ರಚನೆಯಾಗಿರಲಿಲ್ಲ, ಎಸ್ಸಿ ಮೀಸಲಾತಿಯೂ ಇರಲಿಲ್ಲ. ಹೀಗಿರುವಾಗ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಹೇಗೆ ಸೇರಿಸಿದರು. ಇದೆಲ್ಲ ಸುಳ್ಳು. ಸಂವಿಧಾನ ರಚನೆ ನಂತರ ಎಸ್ಸಿ ಮೀಸಲಾತಿ ಲಾಭ ಸಿಗುವುದಕ್ಕಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಸಂಸದ ಜಾಧವ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಡಿಕಾರಿದ್ದಾರೆ.

Intro:ಕಲಬುರಗಿ: ಬಂಜಾರ ಸಮುದಾಯಕ್ಕೆ ಮಿಸಲಾತಿ ದೊರಕಿರುವ ವಿಷಯವಾಗಿ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ್ ಗೆ ದಲಿತ ಮುಖಂಡನೊರ್ವ ಪೋನ್ ಸಂಭಾಷಣೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವ ಆಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತಿಚೇಗೆ ನಗರದ ನಿಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಉಮೇಶ್ ಜಾಧವ್ ಮಿಸಲಾತಿಯ ಕುರಿತು ಭಾಷಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. 1936 ರಲ್ಲಿ ಮೈಸೂರು ಕೃಷ್ಣರಾಜ ಒಡೆಯರು ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದರು. ಆಗಿನ್ನು ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರಲಿಲ್ಲ ಆದ್ರೆ ಇದನ್ನು ಮುಚ್ಚಿಟ್ಟು ಕೇಲವರು ದಾರಿ ತಪ್ಪಿಸುತ್ತಿದ್ದಾರೆಂದು ಭಾಷಣದಲ್ಲಿ ಮಾತನಾಡಿದ್ದರು. ಇವರ ಭಾಷಣದ ತುಕ್ಕಡಿ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕೆಂಡಾಮಂಡಲವಾದ ಶಹಾಪುರ ಮೂಲದ ದಲಿತ ಮುಖಂಡನೊರ್ವ ಸಂಸದ ಜಾಧವ್ ಗೆ ನೇರವಾಗಿ ಕರೆಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್ ಬುಕ್ಕ್ ನಲ್ಲಿ ಹಾಕಿರುವ ಪೊಸ್ಟ್ ಡೀಲಿಟ್ ಮಾಡಿ, ಕ್ಷಮೆಯಾಚಿಸುವಂತೆ ಒತ್ತಾಯ ಮಾಡಿದ್ದಾರೆ. ಆತ ಜಾಧವ್ ಗೆ ಕ್ಲಾಸ್ ತೆಗೆದುಕೊಂಡ ಆಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಧವ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. 1936 ರಲ್ಲಿ ಇನ್ನೂ ಸಂವಿಧಾನ ರಚನೆಯಾಗಿರಲಿಲ್ಲ ಎಸ್ಸಿ ಮೀಸಲಾತಿಯೂ ಇರಲಿಲ್ಲ, ಹೀಗಿರುವಾಗ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಹೇಗೆ ಸೇರಿಸಿದ್ರು ಇದೆಲ್ಲ ಸುಳ್ಳು, ಸಂವಿಧಾನ ರಚನೆ ನಂತರ ಎಸ್ಸಿ ಮಿಸಲಾತಿ ಲಾಭ ಸಿಗುವದಕ್ಕಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಸಂಸದ ಜಾಧವ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೇಲವರು ಕಿಡಿಕಾರಿದ್ದಾರೆ.Body:ಕಲಬುರಗಿ: ಬಂಜಾರ ಸಮುದಾಯಕ್ಕೆ ಮಿಸಲಾತಿ ದೊರಕಿರುವ ವಿಷಯವಾಗಿ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ್ ಗೆ ದಲಿತ ಮುಖಂಡನೊರ್ವ ಪೋನ್ ಸಂಭಾಷಣೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವ ಆಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತಿಚೇಗೆ ನಗರದ ನಿಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಉಮೇಶ್ ಜಾಧವ್ ಮಿಸಲಾತಿಯ ಕುರಿತು ಭಾಷಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. 1936 ರಲ್ಲಿ ಮೈಸೂರು ಕೃಷ್ಣರಾಜ ಒಡೆಯರು ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದರು. ಆಗಿನ್ನು ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರಲಿಲ್ಲ ಆದ್ರೆ ಇದನ್ನು ಮುಚ್ಚಿಟ್ಟು ಕೇಲವರು ದಾರಿ ತಪ್ಪಿಸುತ್ತಿದ್ದಾರೆಂದು ಭಾಷಣದಲ್ಲಿ ಮಾತನಾಡಿದ್ದರು. ಇವರ ಭಾಷಣದ ತುಕ್ಕಡಿ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕೆಂಡಾಮಂಡಲವಾದ ಶಹಾಪುರ ಮೂಲದ ದಲಿತ ಮುಖಂಡನೊರ್ವ ಸಂಸದ ಜಾಧವ್ ಗೆ ನೇರವಾಗಿ ಕರೆಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್ ಬುಕ್ಕ್ ನಲ್ಲಿ ಹಾಕಿರುವ ಪೊಸ್ಟ್ ಡೀಲಿಟ್ ಮಾಡಿ, ಕ್ಷಮೆಯಾಚಿಸುವಂತೆ ಒತ್ತಾಯ ಮಾಡಿದ್ದಾರೆ. ಆತ ಜಾಧವ್ ಗೆ ಕ್ಲಾಸ್ ತೆಗೆದುಕೊಂಡ ಆಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಧವ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. 1936 ರಲ್ಲಿ ಇನ್ನೂ ಸಂವಿಧಾನ ರಚನೆಯಾಗಿರಲಿಲ್ಲ ಎಸ್ಸಿ ಮೀಸಲಾತಿಯೂ ಇರಲಿಲ್ಲ, ಹೀಗಿರುವಾಗ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಹೇಗೆ ಸೇರಿಸಿದ್ರು ಇದೆಲ್ಲ ಸುಳ್ಳು, ಸಂವಿಧಾನ ರಚನೆ ನಂತರ ಎಸ್ಸಿ ಮಿಸಲಾತಿ ಲಾಭ ಸಿಗುವದಕ್ಕಾಗಿ ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಸಂಸದ ಜಾಧವ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೇಲವರು ಕಿಡಿಕಾರಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.