ETV Bharat / state

ಬೇಸಿಗೆ ಬಿಸಿ ಇಳಿಯುತ್ತಿದ್ದಂತೆ ಕಲಬುರಗಿಯಲ್ಲಿ ಹೆಲ್ಮೆಟ್​​​​ ಕಡ್ಡಾಯ - kalaburagi

ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.

ವಾಹನ ಸವಾರರೇ ಹೆಲ್ಮೆಟ್​ ಕಡ್ಡಾಯ... ಸಹಕರಿಸಲು ಎಸ್​ಪಿ ಮನವಿ
author img

By

Published : Jun 18, 2019, 9:57 AM IST

ಕಲಬುರಗಿ: ಬೆಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಎಸ್​ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದರು.

ಹೆಲ್ಮೆಟ್​ ಕಡ್ಡಾಯ... ಸಹಕರಿಸಲು ಎಸ್​ಪಿ ಮನವಿ

ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಹಿನ್ನೆಲೆ ಈ ಹಿಂದೆ ವಿನಾಯಿತಿ ಕೊಡಲಾಗಿತ್ತು. ಈಗ ಮಳೆಗಾಲವಾದ್ದರಿಂದ ಬಿಸಿಲಿನ ತಾಪ ಇಳಿಕೆಯಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡಬೇಕು ಎಂದು ಹೇಳಿದ್ದಾರೆ.

ಕಲಬುರಗಿ: ಬೆಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಎಸ್​ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದರು.

ಹೆಲ್ಮೆಟ್​ ಕಡ್ಡಾಯ... ಸಹಕರಿಸಲು ಎಸ್​ಪಿ ಮನವಿ

ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಹಿನ್ನೆಲೆ ಈ ಹಿಂದೆ ವಿನಾಯಿತಿ ಕೊಡಲಾಗಿತ್ತು. ಈಗ ಮಳೆಗಾಲವಾದ್ದರಿಂದ ಬಿಸಿಲಿನ ತಾಪ ಇಳಿಕೆಯಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡಬೇಕು ಎಂದು ಹೇಳಿದ್ದಾರೆ.

Intro:ಕಲಬುರಗಿ: ಬೈಕ್ ಸವಾರರೇ ಹೆಲ್ಮೆಟ್ ಹಾಕಲು ಸನ್ನದರಾಗಿ. ಬೆಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಕಲಬುರಗಿ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ ಮಾರ್ಬನ್ಯಾಂಗ್, ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೆ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತೆ ಹೆಲ್ಮೆಟ್ ಕಡ್ಡಾಯವಿದೆ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಹಿನ್ನಲೆ ವಿನಾಯತಿ ಕೊಡಲಾಗಿತ್ತು. ಈಗ ಮಳೆಗಾಲವಾದರಿಂದ ಬಿಸಿಲಿನ ತಾಪ ಇಳಿಕೆಯಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡಬೇಕು. ಇದು ಜನರ ರಕ್ಷಣೆಗಾಗಿ ಇದೆ ಪೊಲೀಸ್ ರೊಂದಿಗೆ ಸಹಕರಿಸಬೇಕೆಂದು ಎಸ್ಪಿ ಮಾರ್ಬನ್ಯಾಂಗ್ ಮನವಿ ಮಾಡಿದ್ದಾರೆ.


Body:ಕಲಬುರಗಿ: ಬೈಕ್ ಸವಾರರೇ ಹೆಲ್ಮೆಟ್ ಹಾಕಲು ಸನ್ನದರಾಗಿ. ಬೆಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಕಲಬುರಗಿ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ ಮಾರ್ಬನ್ಯಾಂಗ್, ರಸ್ತೆ ಅಪಘಾತದ ವೇಳೆ ಬಹುತೇಕ ಬೈಕ್ ಸವಾರರು ತೆಲೆಗೆ ಗಾಯವಾಗಿ ಮೃತಪಡುತ್ತಾರೆ. ಇದನ್ನೆ ಗಮನದಲ್ಲಿಟ್ಟುಕೊಂಡು ದೇಶದಾದ್ಯಂತೆ ಹೆಲ್ಮೆಟ್ ಕಡ್ಡಾಯವಿದೆ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಹಿನ್ನಲೆ ವಿನಾಯತಿ ಕೊಡಲಾಗಿತ್ತು. ಈಗ ಮಳೆಗಾಲವಾದರಿಂದ ಬಿಸಿಲಿನ ತಾಪ ಇಳಿಕೆಯಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡಬೇಕು. ಇದು ಜನರ ರಕ್ಷಣೆಗಾಗಿ ಇದೆ ಪೊಲೀಸ್ ರೊಂದಿಗೆ ಸಹಕರಿಸಬೇಕೆಂದು ಎಸ್ಪಿ ಮಾರ್ಬನ್ಯಾಂಗ್ ಮನವಿ ಮಾಡಿದ್ದಾರೆ.


Conclusion:

For All Latest Updates

TAGGED:

kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.