ETV Bharat / state

ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಮತ್ತೊಂದು ಶವಕ್ಕಾಗಿ ಮುಂದುವರಿದ ಶೋಧ ಕಾರ್ಯ

author img

By

Published : Oct 24, 2019, 12:18 PM IST

ಹಾವೇರಿಯ ನದಿಯಲ್ಲಿ ಕೊಚ್ಚಿ ಹೋಗಿದ್ದ ಹಂದಿಗನೂರು ಗ್ರಾಮದ ನಿವಾಸಿ ಪರಮೇಶಪ್ಪನ ಶವವನ್ನು ಎನ್​ಡಿಆರ್​ಎಫ್ ತಂಡ ಪತ್ತೆ ಹಚ್ಚಿದ್ದು, ಪ್ರಶಾಂತನ ದೇಹಕ್ಕಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಹಂದಿಗನೂರು ಗ್ರಾಮದ ಪರಮೇಶಪ್ಪ ಮೃತ ದೇಹ ಪತ್ತೆ

ಹಾವೇರಿ: ಜಿಲ್ಲೆಯ ಹಂದಿಗೆನೂರು ಗ್ರಾಮದ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರಲ್ಲಿ, ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ.

NDRF team found the died body in river
ಹಂದಿಗನೂರು ಗ್ರಾಮದ ಪರಮೇಶಪ್ಪ ಮೃತ ದೇಹ ಪತ್ತೆ

ಗ್ರಾಮದ ಪರಮೇಶಪ್ಪ ಕಮ್ಮಾರ (62) ಎಂಬುವವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಪ್ರಶಾಂತನ ಶವಕ್ಕಾಗಿ ಎನ್​ಡಿ​ಆರ್​ಎಫ್ ತಂಡ​​​ ಶೋಧ ಕಾರ್ಯ ಮುಂದುವರೆಸಿದೆ.

ಗುರುವಾರ ಬೆಳಗ್ಗೆ ಪ್ರಶಾಂತ ಮತ್ತು ಪರಮೇಶಪ್ಪ ಎತ್ತಿನ ಮೈತೊಳೆಯಲು ನದಿಗೆ ಹೋದಾಗ ಈ ದುರ್ಘಟನೆ ನಡೆದಿತ್ತು. ಕಾಲು ಜಾರಿ ನದಿಯಲ್ಲಿ ಮುಳುಗುತ್ತಿದ್ದ ಪರಮೇಶಪ್ಪನನ್ನು ರಕ್ಷಿಸಲು ಹೋದ ಪ್ರಶಾಂತ ಕೂಡಾ ನದಿಯಲ್ಲಿ ಕೊಚ್ಚಿ ಹೋಗಿದ್ದರು.

ಹಾವೇರಿ: ಜಿಲ್ಲೆಯ ಹಂದಿಗೆನೂರು ಗ್ರಾಮದ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರಲ್ಲಿ, ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ.

NDRF team found the died body in river
ಹಂದಿಗನೂರು ಗ್ರಾಮದ ಪರಮೇಶಪ್ಪ ಮೃತ ದೇಹ ಪತ್ತೆ

ಗ್ರಾಮದ ಪರಮೇಶಪ್ಪ ಕಮ್ಮಾರ (62) ಎಂಬುವವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಪ್ರಶಾಂತನ ಶವಕ್ಕಾಗಿ ಎನ್​ಡಿ​ಆರ್​ಎಫ್ ತಂಡ​​​ ಶೋಧ ಕಾರ್ಯ ಮುಂದುವರೆಸಿದೆ.

ಗುರುವಾರ ಬೆಳಗ್ಗೆ ಪ್ರಶಾಂತ ಮತ್ತು ಪರಮೇಶಪ್ಪ ಎತ್ತಿನ ಮೈತೊಳೆಯಲು ನದಿಗೆ ಹೋದಾಗ ಈ ದುರ್ಘಟನೆ ನಡೆದಿತ್ತು. ಕಾಲು ಜಾರಿ ನದಿಯಲ್ಲಿ ಮುಳುಗುತ್ತಿದ್ದ ಪರಮೇಶಪ್ಪನನ್ನು ರಕ್ಷಿಸಲು ಹೋದ ಪ್ರಶಾಂತ ಕೂಡಾ ನದಿಯಲ್ಲಿ ಕೊಚ್ಚಿ ಹೋಗಿದ್ದರು.

Intro:KN_HVR_02_BODY_FOUND_SCRIPT_7202143
ಹಾವೇರಿಯ ಹಂದಿಗೆನೂರು ಗ್ರಾಮದ ನದಿಯಲ್ಲಿ ಕೊಚ್ಚಿಹೋಗಿದ್ದ ಇಬ್ಬರಲ್ಲಿ ಓರ್ವರ ಶವ ಪತ್ತೆಯಾಗಿದೆ. 62 ವರ್ಷದ ಪರಮೇಶಪ್ಪ ಕಮ್ಮಾರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಮಧ್ಯೆ ಪ್ರಶಾಂತನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಪುಣಿಯಿಂದ ಬಂದಿರುವ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣಿಗೆ ಇಳಿದಿದ್ದು ಪ್ರಶಾಂತ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಗುರುವಾರ ಮುಂಜಾನೆ ಪ್ರಶಾಂತ ಮತ್ತು ಪರಮೇಶಪ್ಪ ಎತ್ತಿನ ಮೈತೊಳೆಯಲು ನದಿಗೆ ಹೋದಾಗ ಈ ಘಟನೆ ನಡೆದಿದೆ. ಕಾಲು ಜಾರಿ ನದಿಯಲ್ಲಿ ಮುಳುಗುತ್ತಿದ್ದ ವೇಳೆ ಪ್ರಶಾಂತ ರಕ್ಷಣೆ ಮಾಡಲು ಹೋಗಿದ್ದ ಪರಮೇಶಪ್ಪ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.Body:sameConclusion:same

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.