ETV Bharat / state

ರಾಣೆಬೆನ್ನೂರಲ್ಲಿ ಸಂಗ್ರಹಿಸಿದ್ದ 16 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ದೇಣಿಗೆ - CM's Relief Fund

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಲ್ಲಿ ಸಂಗ್ರಹಿಸಿದ ಅಂದಾಜು 16.47 ಲಕ್ಷ ರೂಪಾಯಿಗಳನ್ನು ಚೆಕ್​ ಮೂಲಕ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಶಾಸಕ ಅರುಣಕುಮಾರ್​ ಪೂಜಾರ್ ಹಸ್ತಾಂತರಿಸಿದರು.

Donations to CM's Relief Fund
ಸಿಎಂ ಪರಿಹಾರ ನಿಧಿಗೆ 16 ಲಕ್ಷ ರೂಪಾಯಿ ದೇಣಿಗೆ
author img

By

Published : Apr 17, 2020, 11:52 PM IST

ರಾಣೆಬೆನ್ನೂರು: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರಾಣೆಬೆನ್ನೂರು ತಾಲೂಕಿನಿಂದ ಸಂಗ್ರಹವಾದ ಸುಮಾರು 16.47 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಶಾಸಕ ಅರುಣಕುಮಾರ್​ ಪೂಜಾರ್ ಸಿಎಂ ಬಿಎಸ್​ವೈಗೆ ಹಸ್ತಾಂತರಿಸಿದರು.

Donations to CM's Relief Fund
ಸಿಎಂ ಪರಿಹಾರ ನಿಧಿಗೆ 16 ಲಕ್ಷ ರೂಪಾಯಿ ದೇಣಿಗೆ

ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದರು.

ನಗರಸಭೆ ಸದಸ್ಯರು, ಬೆಂಬಲಿಗರು, ಇಟ್ಟಿಗೆ ಭಟ್ಟಿ ಮಾಲೀಕರು, ಕಾರ್ಖಾನೆಗಳ ಮಾಲೀಕರು ಹಾಗೂ ವಿವಿಧ ಉದ್ಯಮಿಗಳಿಂದ ಸಂಗ್ರಹಿಸಲಾದ ದೇಣಿಗೆ ಹಣ ಇದಾಗಿದೆ. ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಇದ್ದರು.

ರಾಣೆಬೆನ್ನೂರು: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರಾಣೆಬೆನ್ನೂರು ತಾಲೂಕಿನಿಂದ ಸಂಗ್ರಹವಾದ ಸುಮಾರು 16.47 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಶಾಸಕ ಅರುಣಕುಮಾರ್​ ಪೂಜಾರ್ ಸಿಎಂ ಬಿಎಸ್​ವೈಗೆ ಹಸ್ತಾಂತರಿಸಿದರು.

Donations to CM's Relief Fund
ಸಿಎಂ ಪರಿಹಾರ ನಿಧಿಗೆ 16 ಲಕ್ಷ ರೂಪಾಯಿ ದೇಣಿಗೆ

ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದರು.

ನಗರಸಭೆ ಸದಸ್ಯರು, ಬೆಂಬಲಿಗರು, ಇಟ್ಟಿಗೆ ಭಟ್ಟಿ ಮಾಲೀಕರು, ಕಾರ್ಖಾನೆಗಳ ಮಾಲೀಕರು ಹಾಗೂ ವಿವಿಧ ಉದ್ಯಮಿಗಳಿಂದ ಸಂಗ್ರಹಿಸಲಾದ ದೇಣಿಗೆ ಹಣ ಇದಾಗಿದೆ. ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.